ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಣೇಪಾಳ್ಯದಲ್ಲಿ ಹಾಲು ಶೇಕರಣಾ ಕೇಂದ್ರ,ಗೀತಗಾಯನ ಸ್ಪರ್ಧೆ

ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ನಡೆದ ಗೀತಗಾಯನ ಸ್ಪರ್ಧೆಯ ಉದ್ಘಾಟನೆಯನ್ನು ತಾ.ಪಂ.ಸದಸ್ಯ ಜಿ.ಸೀತಾರಾಮಯ್ಯ ನೆರವೇರಿಸಿದರು.ಜೊತೆಯಲ್ಲಿ ಕೆಂಕೆರೆ ಸತೀಶ್,ಮಲ್ಲೇಶ್,ಲ.ಪು.ಕರಿಯಪ್ಪ ಮತ್ತಿತರಿದ್ದಾರೆ. ಹುಳಿಯಾರು ಹೋಬಳಿ ಅಣೇಪಾಳ್ಯ ಗ್ರಾಮದಲ್ಲಿ ಆರಂಭಗೊಂಡ ಹಾಲು ಶೇಕರಣಾ ಕೇಂದ್ರದ ಉದ್ಘಾಡನೆಯನ್ನು ಹಾಲು ಒಕ್ಕೂಟದ ಅಧ್ಯಕ್ಷ ಹಳೆ ಮನೆ ಶಿವನಂಜಪ್ಪ ನೆರವೇರಿಸಿದರು,ಜೊತೆಯಲ್ಲಿ ಗಂಗಣ್ಣ,ವಿಜಯ ಲಕ್ಷ್ಮಿ,ಸುಬ್ಬರಾಯ ಭಟ್,ದೀಪಕ್ ಇದ್ದಾರೆ.