ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜಯಚಂದ್ರ ಅಧಿಕಾರ ದುರ್ಬಳಕೆ ಮಾಡಿ ಟ್ರಕ್ ಟರ್ಮಿನಲ್ ನಲ್ಲಿ ಜಾಗ ಪಡೆದಿದ್ದಾರಂತೆ.

ಹೀಗೊಂದು ವರದಿ ಕನ್ನದಪ್ರಭ ಪತ್ರಿಕೆಯಲ್ಲಿ ಮಾ 29-2013 ಪುಟ 3 ತುಮಕೂರು Edition ನಲ್ಲಿ ಬಂದಿತ್ತು.ಅದರ ಪ್ರತಿ ಹೀಗಿದೆ. ಕನ್ನದಪ್ರಭ ಮಾ 29-2013 ಪುಟ 3 ತುಮಕೂರು Edition

ಹಿರೆಕೆರೂರಿನಲ್ಲಿ ಪಹಣಿ ಪಡೆಯಲು ಹೊಸ ತಂತ್ರ......ಹೀಗೂ ಉಂಟೆ

ಹಾವೇರಿ ಜಿಲ್ಲೆಯ ಹಿರೆಕೆರೂರಿನಲ್ಲಿ ಪಹಣಿ ಪಡೆಯಲು ಹೊಸ ತಂತ್ರ......ಹೀಗೂ ಉಂಟೆ.ಅಲ್ಲಿ ಜನ ಎನ್ಮಾಡ್ತಾರೆ ಅಂತ ಈ ಫೋಟೊ ನೋಡಿ ತಿಳ್ಕೊಳಿ.ಆದ್ರೆ ಅದನ್ನು ಅನುಸರಿಸಬೇಡಿ.ಪಹಣಿ ಸರಾಗವಾಗಿ ಸಿಗುವಂತೆ ಮಾಡಲು ಒತ್ತಾಯಿಸಿ. ಉದಯವಾಣಿ 10.03.2013 Page 7 Bangalore Edition

ಬೋರ್ ವೆಲ್ ಕೊರುಸ್ತೀರಾ? ಹಾಗಾದ್ರೆ ಅನುಮತಿ ಕಡ್ಡಾಯ.

ಬೋರ್ ವೆಲ್ ಕೊರುಸ್ತೀರಾ? ಹಾಗಾದ್ರೆ ಅನುಮತಿ ಕಡ್ಡಾಯ.ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ ಉದಯವಾಣಿ 10.03.2013