ಪ್ರತಿ ವರ್ಷ ಡಿಸೆಂಬರ್ 3 ರಂದು ವಕೀಲರ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತದೆ ...ಪ್ರತಿಯೊಂದು ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವದಿಂದ ಪ್ರಾರಂಭವಾಗಿ ಆಯಾ ದೇಶದ ಸಂವಿಧಾನ ರಚಿಸುವಲ್ಲಿ ಮತ್ತು ರಚಿಸಿದ ಸಂವಿಧಾನವನ್ನು ರಕ್ಷಿಸುವಲ್ಲಿ ವಕೀಲವೃಂದದ್ದೆ ಸಿಂಹಪಾಲು.ಇಂತಹ ಶ್ರೇಷ್ಠ ವೃತ್ತಿ ವರ್ಗವನ್ನು ಗೌರವಿಸುವ ಸಲುವಾಗಿ & ಡಾ. ಬಾಬು ರಾಜೇಂದ್ರ ಪ್ರಸಾದ್ ರವರ ಜನ್ಮ ದಿನದ ಸವಿನೆನಪಿಗಾಗಿ ಈ ದಿನವನ್ನ ವಕೀಲರ ದಿನವನ್ನಾಗಿ ಆಚರಿಸಲಾಗುತ್ತದೆ . ಭಾರತದ ಸ್ವಾತಂತ್ರ್ಯ ಸಂಗ್ರಾಮದ ನಾಯಕತ್ವ ವಹಿಸಿದವರಲ್ಲಿ ಬಹುತೇಕ ಮಂದಿ ವಕೀಲರೇ ಆಗಿದ್ದರು ಅಥವಾ ಆಳವಾಗಿ ಕಾನೂನಿನ ಬಗ್ಗೆ ಅಧ್ಯಯನ ನಡೆಸಿದವರಾಗಿದ್ದರು.ಉದಾಹರಣೆಗೆ ಲಾಲ ಲಜಪತ್ ರಾಯ್,ಮಹಾತ್ಮ ಗಾಂಧಿ,ಬಾಬು ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಬ್ ಭಾಯಿ ಪಟೇಲ್,ದಾದಾ ಬಾಯಿ ನವರೋಜಿ,ಸುರೇಂದ್ರ ನಾಥ್ ಬ್ಯಾನರ್ಜಿ,ಮದನಮೋಹನ್ ಮಾಳವೀಯ,ಲೋಕಮಾನ್ಯ ಬಾಲಗಂಗಾಧರ ನಾಥ ತಿಲಕ್,ಸಿ.ರಾಜ್ ಗೋಪಾಲ ಚಾರಿ ಈಗೆ ಹಲವಾರು ಮಹಾನೀಯರು ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸಿದ್ದರು... ಹಾಗೂ ಸ್ವಾತಂತ್ರ್ಯ ನಂತರದ ಸ್ವಾಭಿಮಾನಿ & ಸ್ವಾವಲಂಬಿ ಭಾರತ ನಿರ್ಮಾಣದ ಮಾರ್ಗದರ್ಶಿಯಾದ ನಮ್ಮ ಹೆಮ್ಮೆಯೆ ಸಂವಿಧಾನವನ್ನು ರಚಿಸುವಲ್ಲಿಯು ಕಾನೂನು ತಜ್ಞರ ಪಾತ್ರ ಅದ್ವಿತೀಯವಾದದ್ದು ಅದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್,ಬೆನಗಲ್...
Huliyar Babu's NEWS
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070