ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿದ್ಯಾವಾರಿಧಿ ಗಣರಾಜ್ಯೋತ್ಸವ

ಭಯೋತ್ಪಾದಕರಿಂದ ದೇಶ ರಕ್ಷಿಸಲು ವಿದ್ಯಾರ್ಥಿಗಳು ಕಂಕಣಬದ್ಧರಾಗಬೇಕು:ಕೆಎಸ್ಕೆ ------------------------------------------------ ಭಯೋತ್ಪಾದನೆಯು ಇಂದು ರಾಷ್ಟೀಯ ಪಿಡುಗಾಗಿ ಪರಿಣಮಿಸುತ್ತಿದ್ದು ಇದರಿಂದ ದೇಶವನ್ನು ರಕ್ಷಿಸಲು ವಿದ್ಯಾರ್ಥಿಗಳು ಕಂಕಣಬದ್ಧರಾಗಬೇಕು ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು ಕರೆ ನೀಡಿದರು. ಹುಳಿಯಾರು ಸಮೀಪದ ಬಳ್ಳೆಕಟ್ಟೆ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಏರ್ಪಡಿಸಿದ್ದ 61 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಸಂವಿಧಾನವನ್ನು ಗೌರವಿಸಿ, ಪ್ರಜಾಪ್ರಭುತ್ವಕ್ಕೆ ತಲೆಬಾಗಿ ದೇಶದ ಸರ್ವತೋಮುಖ ಅಭಿವೃದ್ಧಿ ಮಾಡುವಲ್ಲಿ ಭಾರತವು ವಿಶ್ವದಲ್ಲಿಯೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಎಲ್ಲಾ ಜಾತಿ, ಪಂಗಡ, ಬಡವ ಶ್ರೀಮಂತ ಎಂಬ ಬೇದಬಾವ ತೋರದೆ, ಎಲ್ಲಾ ಧರ್ಮಗಳ ಆಚರಣೆಗೆ ಸಮಾನ ಅವಕಾಶ ಕಲ್ಪಿಸುವಲ್ಲಿ ಭಾರತ ದೇಶವು ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ವಿವರಿಸಿದರು. ಭಾರತ ದೇಶವು ಆಥರ್ಿಕರಂಗ, ವಿಜ್ಞಾನರಂಗ, ಸಾಂಸ್ಕೃತಿಕರಂಗದಲ್ಲಿ ಬಹು ದೊಡ್ಡ ಸಾಧನೆ ಮಾಡುತ್ತಿರುವುದನ್ನು ಇತರ ರಾಷ್ಟ್ರಗಳು ಸಹಿಸಲಾಗದೆ ನಮ್ಮ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ದುರುದ್ದೇಶದಿಂದ ಭಯೋತ್ಪಾದನ ಚಟುವಟಿಕೆಗಳಿಗೆ ಮುಂದಾಗುತ್ತಿವೆ. ಈ ನಿಟ್ಟಿನಲ್ಲಿ ಇಂತಹ ದುಷ್ಟಶಕ್ತಿಗಳನ್ನು ತಡೆಯಲು ದೇಶದ ಪ್ರಜೆಗಳು ಸಮರ

ವಿದ್ಯಾವಾರಿಧಿ ಶಾಲೆಯಲ್ಲಿ ಕಿರಣ್ ಕುಮಾರ್ ಮಾತಾಡಿದ್ದು

ಭಯೋತ್ಪಾದಕರಿಂದ ದೇಶ ರಕ್ಷಿಸಲು ವಿದ್ಯಾಥರ್ಿಗಳು ಕಂಕಣಬದ್ಧರಾಗಬೇಕು: ಕೆಎಸ್ಕೆ - ------------------------------------------------ ಭಯೋತ್ಪಾದನೆಯು ಇಂದು ರಾಷ್ಟೀಯ ಪಿಡುಗಾಗಿ ಪರಿಣಮಿಸುತ್ತಿದ್ದು ಇದರಿಂದ ದೇಶವನ್ನು ರಕ್ಷಿಸಲು ವಿದ್ಯಾಥರ್ಿಗಳು ಕಂಕಣಬದ್ಧರಾಗಬೇಕು ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು ಕರೆ ನೀಡಿದರು. ಹುಳಿಯಾರು ಸಮೀಪದ ಬಳ್ಳೆಕಟ್ಟೆ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಏರ್ಪಡಿಸಿದ್ದ 61 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಸಂವಿಧಾನವನ್ನು ಗೌರವಿಸಿ, ಪ್ರಜಾಪ್ರಭುತ್ವಕ್ಕೆ ತಲೆಬಾಗಿ ದೇಶದ ಸರ್ವತೋಮುಖ ಅಭಿವೃದ್ಧಿ ಮಾಡುವಲ್ಲಿ ಭಾರತವು ವಿಶ್ವದಲ್ಲಿಯೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಎಲ್ಲಾ ಜಾತಿ, ಪಂಗಡ, ಬಡವ ಶ್ರೀಮಂತ ಎಂಬ ಬೇದಬಾವ ತೋರದೆ, ಎಲ್ಲಾ ಧರ್ಮಗಳ ಆಚರಣೆಗೆ ಸಮಾನ ಅವಕಾಶ ಕಲ್ಪಿಸುವಲ್ಲಿ ಭಾರತ ದೇಶವು ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ವಿವರಿಸಿದರು. ಭಾರತ ದೇಶವು ಆಥರ್ಿಕರಂಗ, ವಿಜ್ಞಾನರಂಗ, ಸಾಂಸ್ಕೃತಿಕರಂಗದಲ್ಲಿ ಬಹು ದೊಡ್ಡ ಸಾಧನೆ ಮಾಡುತ್ತಿರುವುದನ್ನು ಇತರ ರಾಷ್ಟ್ರಗಳು ಸಹಿಸಲಾಗದೆ ನಮ್ಮ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ದುರುದ್ದೇಶದಿಂದ ಭಯೋತ್ಪಾದನ ಚಟುವಟಿಕೆಗಳಿಗೆ ಮುಂದಾಗುತ್ತಿವೆ. ಈ ನಿಟ್ಟಿನಲ್ಲಿ ಇಂತಹ ದುಷ್ಟಶಕ್ತಿಗಳ

ಬಾಂಗ್ಲ ಭತ್ತ ಬೆಳೆದು ನೋಡಿ

ಬೆಂಕಿರೋಗ ನಿರೋಧಕ ಬಾಂಗ್ಲಾ ಭತ್ತ ಬೆಳೆಯಲು ಕರೆ ------------------------------- ಹುಳಿಯಾರು: ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರವು ಹುಳಿಯಾರು ಹೋಬಳಿಯ ಕಲ್ಲಹಳ್ಳಿ ಗ್ರಾಮದ ಪ್ರಗತಿಪರ ರೈತ ಮಲ್ಲೇಶಯ್ಯನವರ ತೋಟದಲ್ಲಿ ಬೆಂಕಿರೋಗ ನಿರೋಧಕ ಬಾಂಗ್ಲಾ ಭತ್ತ ಬೆಳೆಯ ಕ್ಷೇತ್ರೋತ್ಸವ ನಡೆಸಿತು. ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ವೈ.ಎನ್.ಶಿವಲಿಂಗಯ್ಯನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇತ್ತೀಚೆಗೆ ಭತ್ತದ ಬೆಳೆಗೆ ಬೆಂಕಿ ರೋಗ ಅಧಿಕವಾಗಿ ಕಾಣಿಸಿಕೊಳ್ಳುತ್ತಿದ್ದು ಇದರಿಂದ ಮುಕ್ತಿಯೊಂದಲು ರೈತರು ಬಿ.ಆರ್.2655 ಬೆಂಕಿರೋಗ ನಿರೋಧಕ ಭತ್ತದ ತಳಿಯನ್ನು ಬೆಳೆಯಲು ಸಲಹೆ ನೀಡಿದರು. ಈ ಬೆಂಕಿರೋಗ ನಿರೋಧಕ ಬಾಂಗ್ಲಾ ಭತ್ತದ ತಳಿಯು 130 ರಿಂದ 135 ದಿನಗಳೊಳಗೆ ಕಟಾವಿಗೆ ಬರಲಿದ್ದು ಪ್ರತಿ ಎಕರೆಗೆ 28 ರಿಂದ 30 ಕ್ವಿಂಟಲ್ ಇಳುವರಿ ಪಡೆಯಬಹುದು ಎಂದು ತಿಳಿಸಿದರು. ಪ್ರಗತಿಪರ ರೈತ ಮಲ್ಲೇಶಯ್ಯ ಅವರು ಮಾತನಾಡಿ ಬಾಂಗ್ಲಾ ಭತ್ತ ಹೆಚ್ಚು ಹುಲ್ಲು ಹಾಗೂ ಉತ್ತಮ ಗುಣ ಮಟ್ಟದ ಕಾಳು ಕೊಡುವ ತಳಿಯಾಗಿದೆ ಎಂದು ತಿಳಿಸಿದರು. ಸಾವಯವ ಕೃಷಿಕರಾದ ಅಣೆಕಟ್ಟೆ ರಘುರಾಂ, ಬೀಮಸಂದ್ರ ವಿನೋದ್, ರಂಗನಕೆರೆ ವಿರೂಪಾಕ್ಷಯ್ಯ, ಬಿ.ಟಿ.ಕರಿಯಪ್ಪ, ಡಿ.ಕರಿಯಪ್ಪ, ಬಿ.ಎನ್.ಕುಮಾರ ಸ್ವಾಮಿ, ವಾಸು ಮತ್ತಿತರರು ಭಾಗವಹಿಸಿದ್ದರು.ಫೋಟೊದಲ್ಲಿ ಯಾರ್ಯಾರಿದ್ದಾರೆ ಗೊತ್ತಾ?ಹುಳಿಯಾರು ಹೋಬಳಿಯ ಕಲ್ಲಹಳ್ಳಿ ಗ್ರಾಮದ ಪ್ರಗತಿಪರ ರೈತ ಮಲ್ಲೇಶಯ್ಯನವರ ತೋಟದಲ್ಲಿ

ಹೈಸ್ಕೂಲ್ ವಾರ್ಷಿಕೋತ್ಸವ

ಸಂಸ್ಕೃತಿ ಇಲಾಖೆ ವಿದ್ಯಾರ್ಥಿಗಳಿಗೆ ಸಂಗೀತದ ತರಬೇತಿ ನೀಡಲಿ ------------------------------------- ಹುಳಿಯಾರು: ತಾಲೂಕಿನ ಬಹುತೇಕ ಸಕರ್ಾರಿ ಶಾಲೆಗಳಲ್ಲಿ ಸಂಗೀತದ ಶಿಕ್ಷಕರ ಸಮಸ್ಯೆಯಿದ್ದು ಸಕರ್ಾರ ಸಂಗೀತದ ಶಿಕ್ಷಕರನ್ನು ನೇಮಕ ಮಾಡುವವರೆವಿಗೂ ನಮ್ಮ ದೇಸಿ ಸಂಸ್ಕೃತಿಯನ್ನು ಉಳಿಸಿ, ಬೆಳಸಿ, ಪ್ರೋತ್ಸಹಿಸುವ ಸಲುವಾಗಿಯೇ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತೆ ಜೆಡಿಎಸ್ ಮುಖಂಡ ಸೈಯದ್ ಜಲಾಲ್ ಅವರು ಸಲಹೆ ನೀಡಿದ್ದಾರೆ. ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2009-10 ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಹಣದ ಕೊರತೆಯಿಂದ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಂತೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ತರಬೇತಿ ಕೊಡಿಸುವುದು ಸಾಧ್ಯವಿಲ್ಲದ ಕಾರಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ಕೆ ಮುಂದಾಗಬೇಕು ಎಂದರು. ಆರೋಗ್ಯ ಮತ್ತು ಸಂತೋಷವನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಮಾತ್ರ ಇವುಗಳನ್ನು ಪಡೆಯಲು ಸಾಧ್ಯವಿದ್ದು ಮಕ್ಕಳು ಓದಿನ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದು ಒಳ್ಳೆಯದು ಎಂದರಲ್ಲದೆ ರಾಜ ಮಹಾರಾಜರು ಈ ಸತ್ಯವನ್ನು ಅರಿತಿದ್ದ ಕಾರಣದಿಂದಾಗಿಯೇ ಸಾಂಸ್ಕೃತಿಕ ತಂಡಗಳನ್ನು ಪೋಷಿಸಿ ಬೆಳೆಸಿ ಅಗತ್ಯ ಬಿದ್ದಾಗಲೆಲ್ಲ ಪ್ರದರ್ಶನವನ್ನು ಏರ್