ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಕೆ.ಡಿ.ಪಿ ಸಮಿತಿಗೆ 1.ಶ್ರೀ ಶಂಕರ್ ಬಿ.ಕೆ ಬಿನ್ ಕುಮಾರಸ್ವಾಮಿ, ಬರಕನಾಳು ಗ್ರಾಮ ಮತ್ತು ಅಂಚೆ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು 2.ಶ್ರೀ ಸಿ.ಪಿ.ರಾಮಚಂದ್ರಯ್ಯ ಬಿನ್ ಪರಶುರಾಮಯ್ಯ, ಹೊಸಬೀದಿ, ಚಿಕ್ಕನಾಯಕನಹಳ್ಳಿ. 3.ಶ್ರೀ ಬಿ.ಎನ್.ದೇವರಾಜು ಬಿನ್ ನಿಂಗಪ್ಪ ತಮ್ಮಡಿಹಳ್ಳಿ, ಗೊಲ್ಲರಹಟ್ಟಿ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು. 4.ಶ್ರೀ ಎಸ್. ಮೋಹನ್ ಬಿನ್ ಶಿವಣ್ಣ ಹೆಚ್.ಮೇಲನಹಳ್ಳಿ, ಗಾಣದಾಳು ಅಂಚೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು. ಹುಳಿಯಾರು ಹೋಬಳಿ, 5.ಶ್ರೀ ಶೇಕ್ಗೌಸ್ ಫೀರ್ ಬಿನ್ ಶೇಕಇಮಾಮ್ ಸಾಬ್, ಕರಡಿಸಾಬರ ಪಾಳ್ಯ, ಗಾಣದಾಳು ಅಂಚೆ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು. 6.ಶ್ರೀಮತಿ ಕೆ .ಎಸ್.ಮಧು ಕೋಂ ಸಿ.ಎಂ.ಸುರೇಶ್, ಕರೀದೇವರಮಠದ ಬಳಿ, ಚಿಕ್ಕನಾಯಕನಹಳ್ಳಿ ನಗರ. ಇವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶ ಮಾಡಿರುವ ಡಾ| ಜಿ.ಪರಮೇಶ್ವರ್- ಗೃಹ ಸಚಿವರು ಕರ್ನಾಟಕ ಸರ್ಕಾರ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ ಅವರಿಗೆ ಹುಳಿಯಾರು ಮತ್ತು ಚಿಕ್ಕನಾಯಕನಹಳ್ಳಿ ಬ್ಲಾಕ್ ಅಧ್...