ಚಿ. ನಾ. ಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ಸೋಮನಹಳ್ಳಿ G.ಗೊಲ್ಲರಹಟ್ಟಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟು ಪುಸ್ತಕಗಳು ಹಾಗು ಬರವಣಿಗೆ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ದಿನಾಂಕ 20/06/22 ರ ಸೋಮವಾರ ಬೆಳ್ಳಿಗ್ಗೆ 10:30 ಕ್ಕೆ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸೇನೆಯ ಚಿ.ನಾ.ಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀ ಮಂಜು ಕೆಂಪರಾಯನಹಟ್ಟಿರವರು ವಹಿಕೊಂಡಿದ್ದು ಮುಖ್ಯ ಅಥಿತಿಯಾಗಿ ಯುವ ಸೇನೆಯ ರಾಜ್ಯ ಉಪ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ರಾಮಪ್ಪನಹಟ್ಟಿರವರು ಭಾಗವಹಿಸುತ್ತಿದ್ದಾರೆ.
ಯುವ ಸೇನೆಯ ಚಿ.ನಾ.ತಾಲ್ಲೂಕು ಘಟಕದ ಕಾರ್ಯಧರ್ಶಿ ವಿಶ್ವನಾಥ್ ಕ್ಯಾತೇದೇವರಹಟ್ಟಿ ಹಾಗೂ ಯುವ ಸೇನೆಯ ಚಿ.ನಾ. ಹಳ್ಳಿ ತಾಲ್ಲೂಕು ಘಟಕದ ಉಪ್ಯಾಧ್ಯಕ್ಷರಾದ ಕಾಂತರಾಜು ಸೋಮನಹಳ್ಳಿರವರು ಈ ಕಾರ್ಯಕ್ರಮದ ನೇತೃತ್ವ ವಹಿಕೊಂಡಿದ್ದು ಈ ಕಾರ್ಯಕ್ರಮವನ್ನ ಚಿ.ನಾ. ತಾಲ್ಲೂಕು ಘಟಕದ ವತಿಯಿಂದ ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ.
ಕಾಡುಗೊಲ್ಲ ಸಮುದಾಯದ ಹಾಲಿ ಗ್ರಾಮ ಪಂಚಾಯತಿ ಅಧ್ಯಕರು,ಉಪ್ಯಾಧ್ಯಕ್ಷರು ಹಾಗೂ ಸದಸ್ಯರು, ಮಾಜಿ ಸದಸ್ಯರುಗಳು. ಕಾಡುಗೊಲ್ಲ ಜನಾಂಗದ ಎಲ್ಲಾ ಗೊಲ್ಲರಹಟ್ಟಿಗಳ ಗೌರವಾನ್ವಿತ ಹಿರಿಯರು ಗೌಡ ಪೂಜಾರಿ ದಳವಾಯಿ ದಾಸಪ್ಪಗಳು ಮತ್ತು ಮುಖಂಡರು ಯುವಕ- ಯುವತಿಯರು, ಗೊಲ್ಲರಹಟ್ಟಿಗಳ ಸಂಘ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ