ಹೆಚ್.ಮೇಲನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಫೆ.11ರ ಭಾನುವಾರ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆ ವಿದ್ಯಾರ್ಥಿಗಳ ಸಮಾಗಮ
ಅಮೃತ ಮಹೋತ್ಸವದ ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿ ಸಂಜೆಯವರೆಗೂ ನಡೆಯಲಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಗಣ್ಯರ ಪಟ್ಟಿ ಹೀಗಿದೆ.
*ಗುರುವಂದನಾ ಕಾರ್ಯಕ್ರಮ*
ಬೆ.10: 00ಗಂಟೆಗೆ ಗುರುವಂದನಾ ಕಾರ್ಯಕ್ರಮವನ್ನು ಸಾಹಿತಿಗಳಾದ ಕೃಷ್ಣಮೂರ್ತಿ ಬಿಳಿಗೆರೆ ಉದ್ಘಾಟಿಸಲಿದ್ದಾರೆ.
ಎಂ.ಕೆ. ಪ್ರಹ್ಲಾದ್- ಅಧ್ಯಕ್ಷರು- ಶಾಲಾಭಿವೃದ್ಧಿ ಸಮಿತಿ, ಸ.ಹಿ.ಪ್ರಾ ಶಾಲೆ, ಹೆಚ್.ಮೇಲನಹಳ್ಳಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಗಾಣಧಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಟಿ.ಗಿರೀಶ್, ಮಾಜಿ ಗ್ರಾ.ಪಂ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ಭಾಗ್ಯಮ್ಮ, ಎಂ.ಹೆಚ್.ವೀರಭದ್ರಯ್ಯ-ಗ್ರಾ.ಪಂ ಸದಸ್ಯರು- ಹೆಚ್.ಮೇಲನಹಳ್ಳಿ, ಎಂ.ಕೆ.ಮಂಜುಳ- ಗ್ರಾ.ಪಂ ಸದಸ್ಯರು-ಹೆಚ್.ಮೇಲನಹಳ್ಳಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
-----------------------------
ಬೆಳಗ್ಗೆ 12 ರಿಂದ 1.30 ಹಿರಿಯ ನಾಗರೀಕರಿಗೆ - ನಿವೃತ್ತ ಹಳೆ ವಿದ್ಯಾರ್ಥಿ ನೌಕರರಿಗೆ ಹಾಗೂ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆ : ಡಾ.ವೇಣುಗೋಪಾಲ್ ತಿಮ್ಮನಹಳ್ಳಿ , ಲೇಖಕರು.
ಅಧ್ಯಕ್ಷತೆ : ಶ್ರೀ ಕೆ.ರಂಗಯ್ಯ- ಗುರುವಾಪುರ, ಹಿರಿಯ ಪ್ರಾಥಮಿಕ ಪಾಠಶಾಲೆಯ ಪ್ರಥಮ ವರ್ಷದ ವಿದ್ಯಾರ್ಥಿ
ಉಪಸ್ಥಿತಿ : ಶ್ರೀ ರಾಮಕೃಷ್ಣಪ್ಪ ಯಗಚೀಹಳ್ಳಿ-ಪರಿಸರ ಚಿಂತಕರು,
ಶ್ರೀ ಕೆ.ಎನ್.ರಮೇಶ್-ಮುಖ್ಯ ಶಿಕ್ಷಕರು, ಸlಹಿ।ಪ್ರಾ|ಪಾಠಶಾಲೆ, ಹೆಚ್.ಮೇಲನಹಳ್ಳಿ
--------------------------
ಮಧ್ಯಾಹ್ನ 2.30 ರಿಂದ 5.00 *ಅಮೃತ ಮಹೋತ್ಸವದ ಉದ್ಘಾಟನೆ*
ಉದ್ಘಾಟನೆ : ಡಾ. ಜಿ.ಪರಮೇಶ್ವರವರು-ಮಾನ್ಯ ಗೃಹ ಸಚಿವರು, ಕರ್ನಾಟಕ ಸರ್ಕಾರ
ಸ್ಮರಣ ಸಂಚಿಕೆ ಬಿಡುಗಡೆ : ಶ್ರೀ ಮಧು ಬಂಗಾರಪ್ಪನವರು-ಮಾನ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ
ಶಾಲಾ ನಾಮಫಲಕ ಅನಾವರಣ : ಶ್ರೀ ಕೆ.ಎನ್.ರಾಜಣ್ಣನವರು-ಮಾನ್ಯ ಸಹಕಾರ ಸಚಿವರು, ಕರ್ನಾಟಕ ಸರ್ಕಾರ
ಕಂಪ್ಯೂಟರ್ ಕೊಠಡಿ ಉದ್ಘಾಟನೆ : ಶ್ರೀ ಟಿ.ಬಿ.ಜಯಚಂದ್ರರವರು- ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಕರ್ನಾಟಕ ಸರ್ಕಾರ
ಅಧ್ಯಕ್ಷತೆ : ಶ್ರೀ ಸಿ.ಬಿ.ಸುರೇಶ್ ಬಾಬು ಮಾನ್ಯ ಶಾಸಕರು, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ
ಮುಖ್ಯ ಅತಿಥಿಗಳು :
ಶ್ರೀ ಜಿ.ಎಸ್.ಬಸವರಾಜು, ಮಾನ್ಯ ಸಂಸದರು, ತುಮಕೂರು
ಶ್ರೀ ವೈ.ಎ.ನಾರಾಯಣಸ್ವಾಮಿ, ಮಾನ್ಯ ವಿಧಾನಪರಿಷತ್ ಸದಸ್ಯರು
ಶ್ರೀ ಆರ್.ರಾಜೇಂದ್ರ, ಮಾನ್ಯ ವಿಧಾನಪರಿಷತ್ ಸದಸ್ಯರು
ಶ್ರೀ ಎಂ.ಚಿದಾನಂದ ಗೌಡ, ಮಾನ್ಯ ವಿಧಾನಪರಿಷತ್ ಸದಸ್ಯರು
ಶ್ರೀ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವರು
ಶ್ರೀ ಕೆ.ಎಸ್.ಕಿರಣ್ ಕುಮಾರ್, ಮಾಜಿ ಶಾಸಕರು
ವಿಶೇಷ ಆಹ್ವಾನಿತರು :
-------------------------
ಶ್ರೀಮತಿ ಶುಭಕಲ್ಯಾಣ್, ಜಿಲ್ಲಾಧಿಕಾರಿಗಳು
ಶ್ರೀ ಕೆ.ವಿ.ಅಶೋಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು
ಶ್ರೀ ಪ್ರಭು ಜಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ತುಮಕೂರು
ಶ್ರೀ ರಂಗಧಾಮಯ್ಯ.ಸಿ. ಉಪನಿರ್ದೇಶಕರು, ತುಮಕೂರು ಶೈಕ್ಷಣಿಕ ಜಿಲ್ಲೆ
ಆಹ್ವಾನಿತರು :
----------------
ಶ್ರೀಮತಿ ಸಿ.ಜಿ.ಗೀತಾ, ತಹಶೀಲ್ದಾರ್, ಚಿಕ್ಕನಾಯಕನಹಳ್ಳಿ
ಶ್ರೀ ಹೆಚ್.ಕೆ.ವಸಂತಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಚಿಕ್ಕನಾಯಕನಹಳ್ಳಿ
ಶ್ರೀ ಸಿ.ಎಸ್.ಕಾಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಚಿಕ್ಕನಾಯಕನಹಳ್ಳಿ
------------------------------------------
ಸಂಜೆ 6 ರಿಂದ ಹಳೆ ವಿದ್ಯಾರ್ಥಿಗಳ ಸಮಾಗಮ- ಶಾಲಾ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ