ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ಸನ್ನಿಧಿಯಲ್ಲಿ ರೋಟರಿ ಕಮ್ಯೂನಿಟಿ ಕಾರ್ಪ್ಸ್ ನವರು ನಡೆಸಿದ ಉಚಿತ ಸಾಮೂಹಿಕ ವಿವಾಹಮೋತ್ಸವದಲ್ಲಿ ಸಂಸಾರ ಬಂಧನಕ್ಕೊಳಗಾದ ನವ ಜೋಡಿಗಳೊಂದಿಗೆ ಗೋಡೆಕೆರೆ ಮೃತ್ಯುಂಜಯ ದೇಶೀಕೇಂದ್ರ ಸ್ವಾಮಿಗಳು,ರಾಮ್ ಹಾಲ್ ನ ಲಕ್ಷ್ಮಿಕಾಂತ್,ಇ.ರವೀಶ್,ವಿಶ್ವನಾಥ್,ಮಂಜುನಾಥ ಗುಪ್ತ,ಗಂಗಣ್ಣ ಸೇರಿದಂತೆ ಯೋಗಿನಾರಾಯಣ ಐಟಿಐ ಕಾಲೇಜಿನ ನ ವಿದ್ಯಾರ್ಥಿಗಳು ಹಾಗೂ ಇತರರು ಇದ್ದಾರೆ.
ಹುಳಿಯಾರಿನ ಶ್ರೀ ಗಣಪತಿ ದೇವಾಲಯದಲ್ಲಿ ರೋಟರಿ ಕಮ್ಯೂನಿಟಿ ಕಾರ್ಪ್ಸ್ ನವರು ಭಾನುವಾರ ನಡೆಸಿದ ಉಚಿತ ಸಾಮೂಹಿಕ ವಿವಾಹಮೋತ್ಸವದಲ್ಲಿ ನವ ವಧುವರರಿಗೆ ಗೋಡೆಕೆರೆ ಮೃತ್ಯುಂಜಯ ದೇಶೀಕೇಂದ್ರ ಸ್ವಾಮಿಜೀಯವರು ವಸ್ತ್ರಗಳನ್ನು ವಿತರಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ