
ಹುಳಿಯಾರು ಹೋಬಳಿಯ ಎಬಿವಿಪಿ ವತಿಯಿಂದ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಸಮಾರಂಭದ ಉದ್ಘಾಟನೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್,ಉಪಪ್ರಾಂಶುಪಾಲರಾದ ಇಂದಿರಾ,ಉಪನ್ಯಾಸಕ ಶಿವರುದ್ರಯ್ಯ,ತಾಲ್ಲೂಕು ಕ.ಸಾ.ಪ.ದ ಅಧ್ಯಕ್ಷ ತ.ಶಿ.ಬಸವಮೂರ್ತಿ, ವಿದ್ಯಾವಾರಿಧಿಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್.ಎಬಿವಿಪಿ ಹೋಬಳಿ ಘಟಕದ ಅಧ್ಯಕ್ಷ ನರೇಂದ್ರಬಾಬು ಇದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ