* ದಾರಿದೀಪೋಕ್ತಿ * ☘"ಮನಸ್ಸಿದ್ದರೆ ಯಾವ ವಿಷಯವೂ ನಿಷ್ಪ್ರಯೋಜಕವಲ್ಲ,ಯಾವ ವಿಷಯವೂ ಸಣ್ಣದಲ್ಲ.ಮನಸ್ಸಿದ್ದರೆ ಯಾವ ಕೆಲಸವೂ ಕಷ್ಟದ್ದಲ್ಲ,ಯಾವ ಕೆಲಸವೂ ದೊಡ್ಡದಲ್ಲ. ಪ್ರತಿಯೊಂದನ್ನು ನಾವು ಹೇಗೆ ಭಾವಿಸುತ್ತೇವೆ,ಸ್ವೀಕರಿಸುತ್ತೇವೆ ಎಂಬುದನ್ನು ಆಧರಿಸಿರುತ್ತದೆ.!!"🌿 🙏ನಮಸ್ತೆ🍀ಶುಭೋದಯ🍃ಶುಭದಿನ ------------------ ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏 ಚಿತ್ರಕೃಪೆ : ಜೈ ಹನುಮಾನ್ ----------------- || ಶ್ರೀ ಗುರುಭ್ಯೋ ನಮಃ || * ಇಂದಿನ ಪಂಚಾಂಗ * 22-07-2021 : ಗುರುವಾರ ಸಂವತ್ಸರ : ಪ್ಲವ ನಾಮ ಸಂವತ್ಸರ ಆಯನಂ : ದಕ್ಷಿಣಾಯಣ ಋತು : ಗ್ರೀಷ್ಮ ಮಾಸ : ಆಷಾಡ ಮಾಸ ಪಕ್ಷ : ಶುಕ್ಲ ಪಕ್ಷ ವಾಸರ : ಬೃಹಸ್ಪತಿವಾಸರ ತಿಥಿ: ತ್ರಯೋದಶೀ ಮ.1:32 ವರೆಗೆ, ನಂತರ ಚತುರ್ದಶಿ ನಕ್ಷತ್ರ: ಮೂಲ ಸಂ.4:25 ವರೆಗೆ, ನಂತರ ಪೂರ್ವಾಷಾಢ ಯೋಗ: ಇಂದ್ರ ಮ.12:46 ವರೆಗೆ, ನಂತರ ವೈಧೃತಿ ಕರಣ: ತೈತಲೆ ಮ.1:32 ವರೆಗೆ, ಗರಜ ಶುಕ್ರವಾರ ಬೆ.0:06 ವರೆಗೆ, ನಂತರ ವಣಿಜ ಅಭಿಜಿತ್ ಮುಹೂರ್ತ: ಮ.12:01 ಇಂದ ಮ.12:52 ವರೆಗೆ ಅಮೃತಕಾಲ:ಬೆ.10:34 ಇಂದ ಮ.12:02 ವರೆಗೆ ಸೂರ್ಯ ರಾಶಿ : ಕರ್ಕ ಚಂದ್ರ ರಾಶಿ : ಧನು --------------------- ರಾಹುಕಾಲ : 1:30 pm – 3:00 pm ಗುಳಿಕಕಾಲ : 9:00 am – 10:30 am ಯಮಗಂಡ : 6:00 am – 7:30 am --------------------- ಸೂರ...