☘ವಿಚಾರ,ವಿವೇಚನೆ ಇಲ್ಲದೆ ಕೆಲಸ ಮಾಡುವುದು ಮತ್ತು ಕೆಲಸ-ಕಾರ್ಯ ಮಾಡದೇ ಬರೀ ವಿಚಾರ ಮಾಡುವುದು ಪ್ರಯೋಜನ ಇಲ್ಲದ್ದು. ಯಾವುದೇ ಕೆಲಸ ಮಾಡಲು ಇಳಿಯುವುದಕ್ಕಿಂತ ಮುನ್ನ ಸಾಕಷ್ಟು ವಿಚಾರ ಮಾಡಬೇಕು.ಮಾಡಿದ ನಂತರ ಅದನ್ನು ಕಾರ್ಯರೂಪಕ್ಕೆ ತರಬೇಕು."!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏
ಚಿತ್ರಕೃಪೆ : ಜೈ ಹನುಮಾನ್
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
17-07-2021 : ಶನಿವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ಸ್ಥಿರವಾಸರ
ತಿಥಿ: ಅಷ್ಟಮೀ ಭಾನುವಾರ ಬೆ.2:40 ವರೆಗೆ, ನಂತರ ನವಮೀ
ನಕ್ಷತ್ರ: ಚಿತ್ರ ಭಾನುವಾರ ಬೆ.1:32 ವರೆಗೆ, ನಂತರ ಸ್ವಾತಿ
ಯೋಗ: ಶಿವ ಬೆ.7:24 ವರೆಗೆ, ಸಿದ್ದಿ ಮರುದಿನ ಬೆ.04:48 ವರೆಗೆ, ನಂತರ ಸಾಧ್ಯ
ಕರಣ: ವಿಷ್ಟಿ ಮ.3:39 ವರೆಗೆ, ಬವ ಭಾನುವಾರ ಬೆ.2:40 ವರೆಗೆ, ನಂತರ ಬಾಲವ
ಅಭಿಜಿತ್ ಮುಹೂರ್ತ: ಮ.12:00 ಇಂದ ಮ.12:51 ವರೆಗೆ
ಅಮೃತಕಾಲ: ರಾ.7:25 ಇಂದ ರಾ.8:57 ವರೆಗೆ
ಸೂರ್ಯ ರಾಶಿ : ಕರ್ಕ
ಚಂದ್ರ ರಾಶಿ : ಕನ್ಯಾ ಮ.02:07 ವರೆಗೆ, ನಂತರ ತುಲಾ
---------------------
ರಾಹುಕಾಲ : 9:00 am – 10:30 am
ಗುಳಿಕಕಾಲ : 6:00 am – 7:30 am
ಯಮಗಂಡ : 1:30 pm – 3:00 pm
---------------------
ಸೂರ್ಯೋದಯ : 06:02 am
ಸೂರ್ಯಾಸ್ತ : 06:50 pm
ಚಂದ್ರೋದಯ : 12:14 am
ಚಂದ್ರಾಸ್ಥ : 00:26 am ಮರುದಿನ
----------------------
ದಿನವಿಶೇಷ : ತಿಂಗಳ ದುರ್ಗಾಷ್ಟಮಿ, ಅಷ್ಟಮಿ, ದಕ್ಷಿಣಾಯಣ ಆರಂಭ , ರವಿ ಯೋಗ
----------------------
*॥ಸರ್ವೆಜನಃ ಸುಖಿನೋಭವಂತು॥*
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ