ವಿಷಯಕ್ಕೆ ಹೋಗಿ

ಆರೋಗ್ಯವಂತ ಮಕ್ಕಳ ಪ್ರದರ್ಶನ

ಹುಳಿಯಾರಿನ ಕರ್ನಾಟಕ ರಕ್ಷಣಾ ವೇದಿಕೆಯವರು ರಾಜ್ಯಾಧ್ಯಕ್ಷ ನಾರಾಯಣಗೌಡರ 47ನೇ ಹುಟ್ಟು ಹಬ್ಬದ ಅಂಗವಾಗಿ ಆರೋಗ್ಯವಂತ ಮಕ್ಕಳ ಪ್ರದರ್ಶನ ನಡೆಸಿದರು.ಅಧ್ಯಕ್ಷ ಕೋಳಿ ಶ್ರೀನಿವಾಸ್,ವೈದ್ಯರಾದ ನಾಗರಾಜು,ಸಿದ್ದರಾಮಯ್ಯ,ಲಕ್ಷ್ಮಿಚಂದ್ರದರ ಹಾಗೂ ಸಂಘದ ಪದಾಧಿಕಾರಿಗಳಿದ್ದಾರೆ.


ಕಾಮೆಂಟ್‌ಗಳು