ವಿಷಯಕ್ಕೆ ಹೋಗಿ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತಿಯ 19 ಸ್ಥಾನಕ್ಕೆ ಸ್ಪರ್ಧಿಸಿದ್ದ ಅರ್ಭ್ಯರ್ಥಿಗಳ ವಿವರ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತಿಯ 19 ಸ್ಥಾನಕ್ಕೆ ಸ್ಪರ್ಧಿಸಿದ್ದ ಅರ್ಭ್ಯರ್ಥಿಗಳ ವಿವರ ಹೀಗಿದೆ
------------------------------
ಹುಳಿಯಾರು : ಗೆಲುವು : ಹೆಚ್.ಎನ್.ಕುಮಾರ್(ಜೆಡಿಎಸ್) 3798, ಅಂತರ 566.
ಹೆಚ್.ಎನ್.ಕಿರಣ್‌ಕುಮಾರ್(ಕಾಂಗ್ರೆಸ್) ಮತ-3232, 
ಹೆಚ್.ಚಂದ್ರಶೇಖರ್‌ರಾವ್(ಬಿಜೆಪಿ)935.


ಯಳನಡು : ಗೆಲುವು: ಜೆಡಿಎಸ್ : ಯತೀಶ್‌ಸೋಮಯ್ಯ 2656, ಅಂತರ 438.
ಕದುರೇಗೌಡಯಾದವ್(ಕಾಂಗ್ರೆಸ್)2107, 
ವಿಶ್ವೇಶ್ವರಯ್ಯ(ಬಿಜೆಪಿ)2218, 
ಚಂದ್ರಶೇಖರಯ್ಯ(ಪಕ್ಷೇತರ)412.


ತಿಮ್ಲಾಪುರ : ಗೆಲುವು : ಜೆಡಿಎಸ್-ಕಲ್ಯಾಣಿಬಾಯಿ ರಘುನಾಯ್ಕ(2576), ಅಂತರ 357.
ಕಮಲಾಬಾಯಿ(ಬಿಜೆಪಿ)2148, 
ಗೌರಿಬಾಯಿ-ಕಾಂಗ್ರೆಸ್-2219, 
ರೇಣುಕಮ್ಮ-ಪಕ್ಷೇತರ-1021.


ಕೆಂಕೆರೆ : ಗೆಲುವು-ಬಿಜೆಪಿ-ಭಾಗ್ಯಮ್ಮ-2544, ಅಂತರ 395.
ಮಂಜುಳ-ಕಾಂಗ್ರೆಸ್631, 
ಕೆ.ಆರ್.ಕವಿತ-ಪಕ್ಷೇತರ-2149.


ಗಾಣದಾಳು : ಗೆಲುವು-ಕಾಂಗ್ರೆಸ್-ಕಲಾವತಿ-1425, ಅಂತರ 63.
ಸಿದ್ದಗಂಗಾಬಾಯಿ-ಬಿಜೆಪಿ-1092, 
ಕೆ.ವಿ.ರಾಧಮ್ಮ-ಜೆಡಿಎಸ್-742, 
ಕಮಲಬಾಯಿ-ಪಕ್ಷೇತರ-51, 
ನೀಲಬಾಯಿ-ಪಕ್ಷೇತರ-21, 
ಲಕ್ಷ್ಮೀಬಾಯಿ-ಪಕ್ಷೇತರ-1362.


ಹೊಯ್ಸಳಕಟ್ಟೆ : ಗೆಲುವು-ಬಿಜೆಪಿ-ಮಧು-1644, ಅಂತರ 22.
ರಂಗರಾಜು-ಕಾಂಗ್ರೆಸ್-1622, 
ಮಂಜುನಾಥ-ಜೆಡಿಎಸ್-294, 
ಆರ್.ಕುಮಾರ್-ಪಕ್ಷೇತರ-96, 
ದೇವರಾಜು-ಪಕ್ಷೇತರ-231.


ತಿಮ್ಮನಹಳ್ಳಿ : ಗೆಲುವು-ಬಿಜೆಪಿ-ಆರ್.ಬಿ.ಕುಮಾರ್-2106, ಅಂತರ 384.
ಕೆ.ಶಿವಮ್ಮ-ಕಾಂಗ್ರೆಸ್-379, 
ಲೋಲಾಕ್ಷಮ್ಮ-ಜೆಡಿಎಸ್1722, 
ಮೀನಾಶ್ರೀನಿವಾಸ್-ಪಕ್ಷೇತರ-1284.


ತೀರ್ಥಪುರ : ಗೆಲುವು-ಬಿಜೆಪಿ-ಎಸ್.ಆರ್.ರಾಜ್‌ಕುಮಾರ್-2699, ಅಂತರ 860.
ಕೆ.ಸಿ.ಪರಮೇಶ್-ಕಾಂಗ್ರೆಸ್-993, 
ಗೋವಿಂದರಾಜು-ಜೆಡಿಎಸ್-1839, 
ಬಿ.ಮೂರ್ತಿ-ಪಕ್ಷೇತರ-260, 
ಹೆಚ್.ಆರ್.ಮೋಹನ್‌ಕುಮಾರ್-ಪಕ್ಷೇತರ-1002.


ಕಂದಿಕೆರೆ : ಗೆಲುವು-ಬಿಜೆಪಿ-ಆರ್.ಕೇಶವಮೂರ್ತಿ-2244, ಅಂತರ 469.
ಬಿ.ಸಣ್ಣಯ್ಯ-ಕಾಂಗ್ರೆಸ್-1875, 
ತೇಜಶಂಕರ ಒಡೆಯರ್-ಜೆಡಿಎಸ್-2060, 
ಆರ್.ಕೆ.ಬಾಳೇಗೌಡ-ಪಕ್ಷೇತರ-100, 
ಬಿ.ಕೆ.ಶ್ರೀಕಾಂತ-ಪಕ್ಷೇತರ-452.


ಮಾಳಿಗೆಹಳ್ಳಿ : ಗೆಲುವು-ಜೆಡಿಎಸ್-ಆಲದಕಟ್ಟೆ.ಟಿ.ಜಿ.ತಿಮ್ಮಯ್ಯ-1868, ಅಂತರ 91.
ರಾಮದಾಸ್.ಹೆಚ್.-ಕಾಂಗ್ರೆಸ್-1335, 
ಎಸ್.ರಂಗಸ್ವಾಮಿ-ಬಿಜೆಪಿ-1777, 
ಶಿವಕುಮಾರಸ್ವಾಮಿ-ಪಕ್ಷೇತರ-39. 
ನೋಟಾ-19.


ಹೊನ್ನೆಬಾಗಿ : ಗೆಲುವು-ಬಿಜೆಪಿ-ಜಿ.ವಿ.ಶೈಲಾಶಶಿಧರ್-2788, ಅಂತರ 512.
ಸುಧಾಬ್ರಹ್ಮಾನಂದ-ಕಾಂಗ್ರೆಸ್-1053, 
ಅನ್ನಪೂರ್ಣಬುಳ್ಳೇನಹಳ್ಳಿಶಿವಪ್ರಕಾಶ್-ಜೆಡಿಎಸ್-2276, 
ನೋಟಾ-59.


ಜಯಚಾಮರಾಜಪುರ : ಗೆಲುವು-ಜೆಡಿಎಸ್-ಕೆ.ಹೊನ್ನಮ್ಮ-2332, ಅಂತರ 363.
ವಿ.ಕೆ.ಗಂಗಾಮಣಿ-ಕಾಂಗ್ರೆಸ್-1201, 
ಎಸ್.ಪ್ರೇಮಕುಮಾರಿ-ಬಿಜೆಪಿ-1969, 
ನೋಟಾ-72.


ಶೆಟ್ಟಿಕೆರೆ : ಗೆಲುವು-ಜೆಡಿಎಸ್-ಜಯಮ್ಮ-2508, ಅಂತರ 898.
ಎಂ.ಜಿ.ಮಂಜುಳ-1610-ಬಿಜೆಪಿ
ಹೆಚ್.ಎಲ್.ಶಶಿಕಲಾ-ಕಾಂಗ್ರೆಸ್-1108.


ಕುಪ್ಪೂರು : ಗೆಲುವು-ಜೆಡಿಎಸ್-ಜಿ.ಚಂದ್ರಶೇಖರ್(ಸಚಿನ್)2425, ಅಂತರ 782.
ಕೆ.ಎಸ್.ಅಶೋಕ್-ಬಿಜೆಪಿ-1643, 
ಎ.ಪಿ.ಮುರಳೀಧರ-ಕಾಂಗ್ರೆಸ್-898.


ಮತಿಘಟ್ಟ : ಗೆಲುವು-ಜೆಡಿಎಸ್-ಗಂಗಮ್ಮಚಂದ್ರಯ್ಯ-2672, ಅಂತರ 744.
ಸುವರ್ಣಪುಟ್ಟರಾಜು-ಬಿಜೆಪಿ-1928, 
ಪಾಲಾಕ್ಷಮ್ಮ-ಕಾಂಗ್ರೆಸ್1492. 
ಯಶೋಧಮ್ಮ-ಪಕ್ಷೇತರ-104.


ಬರಗೂರು : ಗೆಲುವು-ಜೆಡಿಎಸ್-ಕೆ.ಆರ್.ಚೇತನಗಂಗಾಧರ್-2624, ಅಂತರ 1073. ಎಸ್.ಗೀತಾ-ಬಿಜೆಪಿ-1268, 
ಯಶೋಧ.ಎಸ್.-ಕಾಂಗ್ರೆಸ್-1464.


ಹಂದನಕೆರೆ : ಗೆಲುವು-ಜೆಡಿಎಸ್-ಎಸ್.ಎಲ್.ವಿ.ಚಂದ್ರಕಲಾ-2450, ಅಂತರ 350.
ಪವಿತ್ರಲಿಂಗರಾಜು-ಬಿಜೆಪಿ-2100, 
ಗಾಯತ್ರಿಚಂದ್ರಯ್ಯ-ಕಾಂಗ್ರೆಸ್-1849.


ದೊಡ್ಡೆಣ್ಣೆಗೆರೆ : ಗೆಲುವು -ಬಿಜೆಪಿ-ಶ್ರೀಹರ್ಷ-2386, ಅಂತರ 678.
ಬಿ.ತಮ್ಮಯ್ಯ-ಜೆಡಿಎಸ್-1708, 
ಡಿ.ಬಿ.ಬಸವರಾಜು-ಕಾಂಗ್ರೆಸ್-1148, 
ಡಿ.ಎಸ್.ಪ್ರಶಾಂತ್-ಪಕ್ಷೇತರ-226.


ದಸೂಡಿ : ಗೆಲುವು-ಜೆಡಿಎಸ್-ಸಿ.ಪ್ರಸನ್ನಕುಮಾರ್-1507, ಅಂತರ 185.
ವಿ.ರಂಗನಾಥ-ಕಾಂಗ್ರೆಸ್-1322, 
ಜಿ.ರಮೇಶ-ಬಿಜೆಪಿ 1267, 
ಪಕ್ಷೇತರ-ಚಂದ್ರನಾಯ್ಕ 355, 
ಪಕ್ಷೇತರ-ಡಿ.ಆರ್.ರುದ್ರೇಶ್ 258, 
ಪಕ್ಷೇತರ-ಸುಂದರ್‌ಮೂರ್ತಿ-49, 
ಪಕ್ಷೇತರ-ಸಣ್ಣಕರಿಯಪ್ಪ-31.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.