ವಿಷಯಕ್ಕೆ ಹೋಗಿ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತಿಯ 19 ಸ್ಥಾನಕ್ಕೆ ಸ್ಪರ್ಧಿಸಿದ್ದ ಅರ್ಭ್ಯರ್ಥಿಗಳ ವಿವರ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತಿಯ 19 ಸ್ಥಾನಕ್ಕೆ ಸ್ಪರ್ಧಿಸಿದ್ದ ಅರ್ಭ್ಯರ್ಥಿಗಳ ವಿವರ ಹೀಗಿದೆ
------------------------------
ಹುಳಿಯಾರು : ಗೆಲುವು : ಹೆಚ್.ಎನ್.ಕುಮಾರ್(ಜೆಡಿಎಸ್) 3798, ಅಂತರ 566.
ಹೆಚ್.ಎನ್.ಕಿರಣ್‌ಕುಮಾರ್(ಕಾಂಗ್ರೆಸ್) ಮತ-3232, 
ಹೆಚ್.ಚಂದ್ರಶೇಖರ್‌ರಾವ್(ಬಿಜೆಪಿ)935.


ಯಳನಡು : ಗೆಲುವು: ಜೆಡಿಎಸ್ : ಯತೀಶ್‌ಸೋಮಯ್ಯ 2656, ಅಂತರ 438.
ಕದುರೇಗೌಡಯಾದವ್(ಕಾಂಗ್ರೆಸ್)2107, 
ವಿಶ್ವೇಶ್ವರಯ್ಯ(ಬಿಜೆಪಿ)2218, 
ಚಂದ್ರಶೇಖರಯ್ಯ(ಪಕ್ಷೇತರ)412.


ತಿಮ್ಲಾಪುರ : ಗೆಲುವು : ಜೆಡಿಎಸ್-ಕಲ್ಯಾಣಿಬಾಯಿ ರಘುನಾಯ್ಕ(2576), ಅಂತರ 357.
ಕಮಲಾಬಾಯಿ(ಬಿಜೆಪಿ)2148, 
ಗೌರಿಬಾಯಿ-ಕಾಂಗ್ರೆಸ್-2219, 
ರೇಣುಕಮ್ಮ-ಪಕ್ಷೇತರ-1021.


ಕೆಂಕೆರೆ : ಗೆಲುವು-ಬಿಜೆಪಿ-ಭಾಗ್ಯಮ್ಮ-2544, ಅಂತರ 395.
ಮಂಜುಳ-ಕಾಂಗ್ರೆಸ್631, 
ಕೆ.ಆರ್.ಕವಿತ-ಪಕ್ಷೇತರ-2149.


ಗಾಣದಾಳು : ಗೆಲುವು-ಕಾಂಗ್ರೆಸ್-ಕಲಾವತಿ-1425, ಅಂತರ 63.
ಸಿದ್ದಗಂಗಾಬಾಯಿ-ಬಿಜೆಪಿ-1092, 
ಕೆ.ವಿ.ರಾಧಮ್ಮ-ಜೆಡಿಎಸ್-742, 
ಕಮಲಬಾಯಿ-ಪಕ್ಷೇತರ-51, 
ನೀಲಬಾಯಿ-ಪಕ್ಷೇತರ-21, 
ಲಕ್ಷ್ಮೀಬಾಯಿ-ಪಕ್ಷೇತರ-1362.


ಹೊಯ್ಸಳಕಟ್ಟೆ : ಗೆಲುವು-ಬಿಜೆಪಿ-ಮಧು-1644, ಅಂತರ 22.
ರಂಗರಾಜು-ಕಾಂಗ್ರೆಸ್-1622, 
ಮಂಜುನಾಥ-ಜೆಡಿಎಸ್-294, 
ಆರ್.ಕುಮಾರ್-ಪಕ್ಷೇತರ-96, 
ದೇವರಾಜು-ಪಕ್ಷೇತರ-231.


ತಿಮ್ಮನಹಳ್ಳಿ : ಗೆಲುವು-ಬಿಜೆಪಿ-ಆರ್.ಬಿ.ಕುಮಾರ್-2106, ಅಂತರ 384.
ಕೆ.ಶಿವಮ್ಮ-ಕಾಂಗ್ರೆಸ್-379, 
ಲೋಲಾಕ್ಷಮ್ಮ-ಜೆಡಿಎಸ್1722, 
ಮೀನಾಶ್ರೀನಿವಾಸ್-ಪಕ್ಷೇತರ-1284.


ತೀರ್ಥಪುರ : ಗೆಲುವು-ಬಿಜೆಪಿ-ಎಸ್.ಆರ್.ರಾಜ್‌ಕುಮಾರ್-2699, ಅಂತರ 860.
ಕೆ.ಸಿ.ಪರಮೇಶ್-ಕಾಂಗ್ರೆಸ್-993, 
ಗೋವಿಂದರಾಜು-ಜೆಡಿಎಸ್-1839, 
ಬಿ.ಮೂರ್ತಿ-ಪಕ್ಷೇತರ-260, 
ಹೆಚ್.ಆರ್.ಮೋಹನ್‌ಕುಮಾರ್-ಪಕ್ಷೇತರ-1002.


ಕಂದಿಕೆರೆ : ಗೆಲುವು-ಬಿಜೆಪಿ-ಆರ್.ಕೇಶವಮೂರ್ತಿ-2244, ಅಂತರ 469.
ಬಿ.ಸಣ್ಣಯ್ಯ-ಕಾಂಗ್ರೆಸ್-1875, 
ತೇಜಶಂಕರ ಒಡೆಯರ್-ಜೆಡಿಎಸ್-2060, 
ಆರ್.ಕೆ.ಬಾಳೇಗೌಡ-ಪಕ್ಷೇತರ-100, 
ಬಿ.ಕೆ.ಶ್ರೀಕಾಂತ-ಪಕ್ಷೇತರ-452.


ಮಾಳಿಗೆಹಳ್ಳಿ : ಗೆಲುವು-ಜೆಡಿಎಸ್-ಆಲದಕಟ್ಟೆ.ಟಿ.ಜಿ.ತಿಮ್ಮಯ್ಯ-1868, ಅಂತರ 91.
ರಾಮದಾಸ್.ಹೆಚ್.-ಕಾಂಗ್ರೆಸ್-1335, 
ಎಸ್.ರಂಗಸ್ವಾಮಿ-ಬಿಜೆಪಿ-1777, 
ಶಿವಕುಮಾರಸ್ವಾಮಿ-ಪಕ್ಷೇತರ-39. 
ನೋಟಾ-19.


ಹೊನ್ನೆಬಾಗಿ : ಗೆಲುವು-ಬಿಜೆಪಿ-ಜಿ.ವಿ.ಶೈಲಾಶಶಿಧರ್-2788, ಅಂತರ 512.
ಸುಧಾಬ್ರಹ್ಮಾನಂದ-ಕಾಂಗ್ರೆಸ್-1053, 
ಅನ್ನಪೂರ್ಣಬುಳ್ಳೇನಹಳ್ಳಿಶಿವಪ್ರಕಾಶ್-ಜೆಡಿಎಸ್-2276, 
ನೋಟಾ-59.


ಜಯಚಾಮರಾಜಪುರ : ಗೆಲುವು-ಜೆಡಿಎಸ್-ಕೆ.ಹೊನ್ನಮ್ಮ-2332, ಅಂತರ 363.
ವಿ.ಕೆ.ಗಂಗಾಮಣಿ-ಕಾಂಗ್ರೆಸ್-1201, 
ಎಸ್.ಪ್ರೇಮಕುಮಾರಿ-ಬಿಜೆಪಿ-1969, 
ನೋಟಾ-72.


ಶೆಟ್ಟಿಕೆರೆ : ಗೆಲುವು-ಜೆಡಿಎಸ್-ಜಯಮ್ಮ-2508, ಅಂತರ 898.
ಎಂ.ಜಿ.ಮಂಜುಳ-1610-ಬಿಜೆಪಿ
ಹೆಚ್.ಎಲ್.ಶಶಿಕಲಾ-ಕಾಂಗ್ರೆಸ್-1108.


ಕುಪ್ಪೂರು : ಗೆಲುವು-ಜೆಡಿಎಸ್-ಜಿ.ಚಂದ್ರಶೇಖರ್(ಸಚಿನ್)2425, ಅಂತರ 782.
ಕೆ.ಎಸ್.ಅಶೋಕ್-ಬಿಜೆಪಿ-1643, 
ಎ.ಪಿ.ಮುರಳೀಧರ-ಕಾಂಗ್ರೆಸ್-898.


ಮತಿಘಟ್ಟ : ಗೆಲುವು-ಜೆಡಿಎಸ್-ಗಂಗಮ್ಮಚಂದ್ರಯ್ಯ-2672, ಅಂತರ 744.
ಸುವರ್ಣಪುಟ್ಟರಾಜು-ಬಿಜೆಪಿ-1928, 
ಪಾಲಾಕ್ಷಮ್ಮ-ಕಾಂಗ್ರೆಸ್1492. 
ಯಶೋಧಮ್ಮ-ಪಕ್ಷೇತರ-104.


ಬರಗೂರು : ಗೆಲುವು-ಜೆಡಿಎಸ್-ಕೆ.ಆರ್.ಚೇತನಗಂಗಾಧರ್-2624, ಅಂತರ 1073. ಎಸ್.ಗೀತಾ-ಬಿಜೆಪಿ-1268, 
ಯಶೋಧ.ಎಸ್.-ಕಾಂಗ್ರೆಸ್-1464.


ಹಂದನಕೆರೆ : ಗೆಲುವು-ಜೆಡಿಎಸ್-ಎಸ್.ಎಲ್.ವಿ.ಚಂದ್ರಕಲಾ-2450, ಅಂತರ 350.
ಪವಿತ್ರಲಿಂಗರಾಜು-ಬಿಜೆಪಿ-2100, 
ಗಾಯತ್ರಿಚಂದ್ರಯ್ಯ-ಕಾಂಗ್ರೆಸ್-1849.


ದೊಡ್ಡೆಣ್ಣೆಗೆರೆ : ಗೆಲುವು -ಬಿಜೆಪಿ-ಶ್ರೀಹರ್ಷ-2386, ಅಂತರ 678.
ಬಿ.ತಮ್ಮಯ್ಯ-ಜೆಡಿಎಸ್-1708, 
ಡಿ.ಬಿ.ಬಸವರಾಜು-ಕಾಂಗ್ರೆಸ್-1148, 
ಡಿ.ಎಸ್.ಪ್ರಶಾಂತ್-ಪಕ್ಷೇತರ-226.


ದಸೂಡಿ : ಗೆಲುವು-ಜೆಡಿಎಸ್-ಸಿ.ಪ್ರಸನ್ನಕುಮಾರ್-1507, ಅಂತರ 185.
ವಿ.ರಂಗನಾಥ-ಕಾಂಗ್ರೆಸ್-1322, 
ಜಿ.ರಮೇಶ-ಬಿಜೆಪಿ 1267, 
ಪಕ್ಷೇತರ-ಚಂದ್ರನಾಯ್ಕ 355, 
ಪಕ್ಷೇತರ-ಡಿ.ಆರ್.ರುದ್ರೇಶ್ 258, 
ಪಕ್ಷೇತರ-ಸುಂದರ್‌ಮೂರ್ತಿ-49, 
ಪಕ್ಷೇತರ-ಸಣ್ಣಕರಿಯಪ್ಪ-31.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...