ಹುಳಿಯಾರು ಹೋಬಳಿ ನಂದಿಹಳ್ಳಿಯಲ್ಲಿ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದವತಿಯಿಂದ ಹಮ್ಮಿಕೊಂಡಿದ್ದ 2011-12ನೇ ಸಾಲೀನ ಎನ್.ಎಸ್.ಎಸ್ ಶಿಬಿರವನ್ನ
ಹುಳಿಯಾರು ಹೋಬಳಿಯ ಹೊಸಹಳ್ಳಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದ ಧಾರ್ಮಿಕ ಸಮಾರಂಭಕ್ಕೆ ಆಗಮಿಸಿದ್ದ ಅವರು ತಮ್ಮ ಆಶೀರ್ವಚನ ನೀಡಿದರು.
ಈ ವರ್ಷ ಎಲ್ಲಾ ದೇವಾಲಯಗಳಿಗೂ ಶುಕ್ರದೆಸೆ ಪ್ರಾರಂಭವಾದಂತೆ ಕಾಣುತ್ತಿದೆ ಕಾರಣ ಸುಮಾರು ವರ್ಷಗಳಿಂದ ಜಿರ್ಣೋದ್ದಾರವಾದ ದೇವಾಲಯಗಳು ಈಗ ಉದ್ಘಾಟನೆಯಾಗುತ್ತವೆ,ಹಿಂದಿನ ಕಾಲದಲ್ಲಿ ರಾಜರುಗಳು ಮಠಮಾನ್ಯಗಳಿಗೆ ದೇಣಿಗೆ ರೂಪದಲ್ಲಿ ಸಂಪತ್ತು ನೀಡುತ್ತಿದ್ದರು ಅದರಂತೆ ಇಂದು ಬಿಜೆಪಿ ಸರ್ಕಾರ ತನ್ನ ಮೂರುವರೆವರ್ಷದ ಅಧಿಕಾರವಧಿಯಲ್ಲಿ ಮಠಮಾನ್ಯಗಳಿಗೆ ದೇಣಿಗೆಯನ್ನು ನೀಡಿದ್ದು,ಸಾರ್ವಜನಿಕ ಕಾರ್ಯಗಳಿಗೆ,ಮಕ್ಕಳ ವಿದ್ಯಾಭ್ಯಾಸಕ್ಕೆ,ಸಮಾಜಸೇವೆಗೆ ಉಪಯುಕ್ತವಾಗುವಂತೆ ಮಾಡಿದೆ,ಆದರೆ ಅದನ್ನು ಕೆಲವರು ಟೀಕಿಸುತ್ತಿದ್ದಾರೆ ಅದು ತಪ್ಪು ಮಠಗಳಲ್ಲಿಯೂ ಸಹ ಜನಪರ ಕಾರ್ಯಗಳು ನಡೆಯುತ್ತವೆ ಎಂದರು.ಮತದಾರರು ತಮ್ಮ ಮತ ಹಾಕುವುದಕ್ಕಿಂತ ಮುಂಚೆ ಒಮ್ಮೆ ಯೋಚಿಸಿ ನಮಗೆ,ನಮ್ಮ ಸಮಾಜಕ್ಕೆ ಯಾರು ಉತ್ತಮ ಸೇವಯನ್ನು ಮಾಡುತ್ತಾರೆ ಅಂತಹವರನ್ನು ಗುರ್ತಿಸಿ ಮತಚಲಾಯಿಸಿ ಎಂದು ಕಿವಿಮಾತು ಹೇಳಿದರು.ರೇಣುಕಾಚಾರ್ಯ ಅವರು ವಿರಶೈವ ಸಮಾಜದ ಅಭಿವೈದ್ದಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ,ಅದರಂತೆ ಕಿರಣ್ ಕುಮಾರ್ ಇಡೀ ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ಶ್ರಮಪಟ್ಟು, ಶ್ರಮಕ್ಕೆ ಪ್ರತಿಫಲವಾಗಿ ಇನ್ನೂ ಕೆಲವು ತಿಂಗಳುಗಳಲ್ಲಿ ಹೇಮಾವತಿ ನೀರನ್ನು ತಾಲ್ಲೂಕಿನ ಜನತೆ ಪಡೆಯಲಿದ್ದಾರೆ ಎಂದರು.
ಕ್ಯಾಬಿನೇಟ್ ನ ಪ್ರಶ್ನೋತ್ತರವೇಳೆಯನ್ನು ಬಿಟ್ಟು ಬಂದಿದ್ದ ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಮಾತನಾಡಿ ಎಲ್ಲಾ ಕೆಲಸಗಳಿಗೆ ದೇವರ ಕೃಪೆ ಇರಬೇಕು, ಪ್ರತಿಯೊಬ್ಬ ಮನುಷ್ಯನ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಭಗವಂತನ ಆಶೀವರ್ಾದ ಬೇಕೇಬೇಕು.ಅದರಂತೆ ನಾವು ಪ್ರತಿ ದಿನ ಬೆಳಿಗ್ಗೆ ಎದ್ದು ಆ ದೆವರಲ್ಲಿ ಬೇಡಿಕೊಂಡರೆ ಅದು ನಮ್ಮನ್ನು ಸದಾಕಾಲ ಕಾಯುತ್ತದೆ ಎಂದರು.ಅಲ್ಲದೆ ತಾಲ್ಲೂಕಿಗೆ ಹೇಮಾವತಿ ನೀರು ತರಲು 108 ಕೋಟಿಗಳನ್ನು ಮಂಜೂರು ಮಾಡಿಸಿದ ಕಿರಣ್ ಕುಮಾರ್ ಅಧಿಕಾರದಲ್ಲಿ ಇಲ್ಲದಿದ್ದರೂ ಸಹ ಜನಪರ ಸೇವಗಾಗಿ ಶ್ರಮಿಸುತ್ತಿದ್ದಾರೆ ಅವರಿಗೆ ನಿಮ್ಮೆಲ್ಲರ ಸಂಪೂರ್ಣ ಬೆಂಬಲವಿರಲಿ ಎಂದು ತಿಳಿಸಿದರು.
ಸಮಾರಂದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್,ತಾ.ಪಂ.ಅಧ್ಯಕ್ಷ ಸೀತಾರಾಂ,ಸದಸ್ಯರಾದ ಕೆಂಕೆರೆ ನವೀನ್,ಹೆಚ್.ಜಯಣ್ಣ,ಜಿ.ಪಂ.ಸದಸ್ಯೆ ನಿಂಗಮ್ಮರಾಮಯ್ಯ, ಗ್ರಾ.ಪಂ.ಸದಸ್ಯರಾದ ಡಿ.ಸುರೇಶ್,ಭಾಗ್ಯಮ್ಮ,,ಸುಗಂಧರಾಜು ಗ್ರಾಮಸ್ಥರಾದ ರಾಮಯ್ಯ,ನಾಗೊಜಿರಾವ್,ಶ್ರೀನಿವಾಸ್,ಶಿವನಂಜಪ್ಪ,
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ