ಹುಳಿಯಾರು ಹೋಬಳಿಯ ಗುರುವಾಪುರದ ಸಾಕ್ಷರತಾ ಮಹಿಳಾ ಮಂಡಳಿ ಪ್ರೌಢಶಾಲೆಯ ವಾರ್ಷಿಕೊತ್ಸವದಲ್ಲಿ ರಾಷ್ಟ್ರೀಯ ಯುವಜನೋತ್ಸವದಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದ ಮಾತೃಭೂಮಿ ಯುವಕ ಸಂಘದವರನ್ನು ಸನ್ಮಾನಿಸಲಾಯಿತು.ತಾ.ಪಂ.ಸದಸ್ಯ ವಸಂತಯ್ಯ,ಜಿ.ಪಂ.ಸದಸ್ಯ ನಿಂಗಮ್ಮ ರಾಮಯ್ಯ,ರೈತಯುವ ಮೊರ್ಚಾದ ಅಧ್ಯಕ್ಷ. ಶ್ರೀನಿವಾಸ್ ಹಾಗೂ ಶಿಕ್ಷಕರಿದ್ದಾರೆ.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ