
ಹುಳಿಯಾರಿನಲ್ಲಿ ಹೆಚ್.ಕೆ. ಅನಂತರಾಮಣ್ಣನವರ ಫ್ಯಾಮಿಲಿಯವರು ವಸಂತನಗರದಲ್ಲಿರುವ ಶ್ರೀ ಸೀತಾರಾಮ ಕಲ್ಯಣ ಮಂಟಪದಲ್ಲಿ ಜ.೧೭ರಂದು ಆಚರಿಸಿದ ಸಂತೋಷಕೂಟದ ವರದಿ.ಇದನ್ನು ಸಂಯುಕ್ತ ಕರ್ನಾಟಕ ಪತ್ರಿಕೆಗೆ ನಾನು ವರದಿ ಮಾಡಿದ್ದು ರಾಜ್ಯ ಸುದ್ದಿಯಲ್ಲಿ ಪುಟ ೧೨ರಲ್ಲಿ ದಿನಾಂಕ ೨೦ರಂದು ಪ್ರಕಟವಾಗಿದೆ.ಇದೆ ಸುದ್ದಿಯನ್ನು ಸಂಯುಕ್ತಕರ್ನಾಟಕ ಪತ್ರಿಕೆಯ ಇ-ಆವೃತಿಯಲ್ಲಿ ಸಹ ನೋಡಬಹುದು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ