ಈ ಹಿಂದೆ ಆನ್ ಲೈನ್ ಲಾಟರಿ ಪಿಡುಗು ಎಷ್ಟು ಹೆಚ್ಚಿತ್ತು ಎಂದರೆ ಲಾಟರಿ ಗೀಳಿಗೆ ಬಿದಿದ್ದ ಬಡಬಗ್ಗರು ಲಾಟರಿ ಜೂಜಿನಲ್ಲಿ ತೊಡಗಿ ಮನೆ ಮಂದಿಗೆ ಎರಡು ಹೊತ್ತಿನ ಊಟಕ್ಕೂ ತತ್ವಾರ ಎಂಬ ಸ್ಥಿತಿ ನಿರ್ಮಾಣವಾಗಿತ್ತು.ಇದನ್ನು ನಿಷೇದಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ರೈತಸಂಘ ಹಾಗು ನಂಜುಂಡಸ್ವಾಮಿಯವರ ಹೋರಾಟ ಮಾಡಿ ಕಡೆಗು ಸರ್ಕಾರವನ್ನು ಮಣಿಸಿದ್ದು ಈಗ ಯಶೋಗಾಥೆ.ಬನ್ನಿ ಈ ಹೋರಾಟದ ವಿಡಿಯೋ ತುಣುಕೊಂದನ್ನು ವೀಕ್ಷಿಸೋಣ.
ದಯಮಾಡಿ ಈ ಕೆಳಗಿನ ಯುಆರೆಲ್ ಒತ್ತಿ.
ದಯಮಾಡಿ ಈ ಕೆಳಗಿನ ಯುಆರೆಲ್ ಒತ್ತಿ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ