ವಿಷಯಕ್ಕೆ ಹೋಗಿ

ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಕೃಷಿಕ ಸಮಾಜ



ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಕೃಷಿಕ ಸಮಾಜದ ಅಧ್ಯಕ್ಷರಾಗಿ ತಿಮ್ಮನಹಳ್ಳಿ ನಟರಾಜು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹುಳಿಯಾರು ಪ್ರಜಾವಾಣಿ ವರದಿಗಾರ ರಂಗನಕೆರೆವಾಸಿಯಾದ R.C. ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೃಷಿಕ ಸಮಾಜಕ್ಕೆ ನೂತನವಾಗಿ ಆಯ್ಕೆಯಾದ ಇನ್ನಿತರ ಸದಸ್ಯರುಗಳು ಚಿಕ್ಕನಾಯಕನಹಳ್ಳಿಯ ಕೃಷಿ ಇಲಾಖೆಯ ಬಳಿ ತೆಗೆಸಿಕೊಂಡಿರುವ ಫೋಟೊ ಇದು.

ಕಾಮೆಂಟ್‌ಗಳು