ವಿಷಯಕ್ಕೆ ಹೋಗಿ

ಹುಳಿಯಾರು ಹೋಬಳಿ ಗ್ರಾ.ಪಂ.ಚುನಾವಣೆ ಮೀಸಲಾತಿ ಪ್ರಕಟ

ಹುಳಿಯಾರು ಹೋಬಳಿಯ 10 ಗ್ರಾಮಪಂಚಾಯ್ತಿಗಳ 191 ಸ್ಥಾನಗಳಿಗಾಗಿ ನಡೆಯುವ ಚುನಾವಣೆಗೆ ಕ್ಷೇತ್ರವಾರು ಸ್ಥಾನ ಹಂಚಿಕೆಯ ಮೀಸಲಾತಿ ಪ್ರಕಟಿಸಲಾಗಿದ್ದು ಇದರ ವಿವರ ಕೆಳಕಂಡತಿದೆ.
ದಸೂಡಿ(18 ಸ್ಥಾನ): ದಸೂಡಿ1- ಎಸ್ಸಿ, ಎಸ್ಟಿ ಮಹಿಳೆ, ಬಿಸಿಎಂ ಅ, ಜನರಲ್ ಮಹಿಳೆ, ದಸೂಡಿ2- ಬಿಸಿಎಂ ಅ ಮಹಿಳೆ, ಜನರಲ್, ಬಿಸಿಎಂ ಬ, ದಸೂಡಿ3- ಎಸ್ಸಿ ಮಹಿಳೆ, ಬಿಸಿಎಂ ಅ, ಮರೆನಡು-ಎಸ್ಸಿ, ಎಸ್ಟಿ, ಬಿಸಿಎಂ ಅ ಮಹಿಳೆ, ಜನರಲ್, ದಬ್ಬಗುಂಟೆ1- ಬಿಸಿಎಂ ಅ, ಜನರಲ್, ಜನರಲ್ ಮಹಿಳೆ, ದಬ್ಬಗುಂಟೆ-2 ಎಸ್ಸಿ ಮಹಿಳೆ, ಜನರಲ್.
ಹೊಯ್ಸಲಕಟ್ಟೆ(20ಸ್ಥಾನ): ಹೊಯ್ಸಲಕಟ್ಟೆ1- ಎಸ್ಸಿ ಮಹಿಳೆ, ಬಿಸಿಎಂ ಅ, ಜನರಲ್. ಹೊಯ್ಸಲಕಟ್ಟೆ2- ಎಸ್ಸಿ, ಜನರಲ್ ಮಹಿಳೆ, ಲಕ್ಕೇನಹಳ್ಳಿ-ಬಿಸಿಎಂ ಅ ಮಹಿಳೆ, ಜನರಲ್ ಮಹಿಳೆ, ಬೆಳ್ಳಾರ1- ಎಸ್ಸಿ ಮಹಿಳೆ, ಬಿಸಿಎಂ ಅ ಮಹಿಳೆ, ಬಿಸಿಎಂ ಅ, ಬೆಳ್ಳಾರ2- ಎಸ್ಟಿ ಮಹಿಳೆ, ಬಿಸಿಎಂ ಅ, ಜನರಲ್, ಅಂಬಾರಪುರ- ಜನರಲ್ ಮಹಿಳೆ, ಕಲ್ಲೇನಹಳ್ಳಿ-ಎಸ್ಸಿ, ಬಿಸಿಎಂ ಬ ಮಹಿಳೆ, ಜನರಲ್, ನುಲೇನೂರು- ಎಸ್ಸಿ, ಬಿಸಿಎಂ ಅ, ಜನರಲ್,
ಗಾಣದಾಳು(18ಸ್ಥಾನ): ಗಾಣದಾಳು_ ಎಸ್ಸಿ, ಎಸ್ಟಿ ಮಹಿಳೆ, ಬಿಸಿಎಂ ಅ, ಸೋಮನಹಳ್ಳಿ- ಎಸ್ಸಿ ಮಹಿಳೆ, ಎಸ್ಸಿ, ಬಿಸಿಎಂ ಅ ಮಹಿಳೆ, ಗುರುವಾಪುರ- ಜನರಲ್, ಜನರಲ್ ಮಹಿಳೆ, ಮೇಲನಹಳ್ಳಿ- ಎಸ್ಸಿ ಮಹಿಳೆ, ಬಿಸಿಎಂ ಬ, ಜನರಲ್ ಮಹಿಳೆ, ಯಗಚಿಹಳ್ಳಿ-ಬಿಸಿಎಂ ಅ, ಬಿಸಿಎಂ ಅ ಮಹಿಳೆ, ಜನರಲ್, ಕಂಪನಹಳ್ಳಿ- ಜನರಲ್. ಜನರಲ್ ಮಹಿಳೆ, ಕುರಿಹಟ್ಟಿ-ಬಿಸಿಎಂ ಅ, ಜನರಲ್,
ಕೆಂಕೆರೆ(18ಸ್ಥಾನ): ಕೆಂಕೆರೆ1- ಎಸ್ಟಿ ಮಹಿಳೆ, ಜನರಲ್2, ಜನರಲ್ ಮಹಿಳೆ, ಕೆಂಕೆರೆ2- ಎಸ್ಸಿ, ಬಿಸಿಎಂ ಅ ಮಹಿಳೆ, ಜನರಲ್, ಜನರಲ್ ಮಹಿಳೆ, ಕೆಂಕೆರೆ3-ಬಿಸಿಎಂ ಅ, ಜನರಲ್2, ಜನರಲ್ ಮಹಿಳೆ, ಕೆಂಕೆರೆ4-ಬಿಸಿಎಂ ಅ, ಜನರಲ್, ಗೌಡಗೆರೆ- ಎಸ್ಸಿ ಮಹಿಳೆ, ಬಿಸಿಎಂ ಅ, ಬಿಸಿಎಂ ಅ ಮಹಿಳೆ, ಬಿಸಿಎಂ ಬ,
ಹುಳಿಯಾರು(33ಸ್ಥಾನ): ಹುಳಿಯಾರು1- ಎಸ್ಟಿ ಮಹಿಳೆ, ಬಿಸಿಎಂ ಅ ಮಹಿಳೆ, ಹುಳಿಯಾರು2-ಬಿಸಿಎಂ ಅ, ಜನರಲ್ ಮಹಿಳೆ, ಹುಳಿಯಾರು3-ಬಿಸಿಎಂ ಅ, ಜನರಲ್. ಹುಳಿಯಾರು4-ಬಿಸಿಎಂ ಅ ಮಹಿಳೆ, ಜನರಲ್. ಹುಳಿಯಾರು5- ಎಸ್ಸಿ ಮಹಿಳೆ, ಜನರಲ್2, ಜನರಲ್ ಮಹಿಳೆ, ಹುಳಿಯಾರು6- ಜನರಲ್, ಜನರಲ್ ಮಹಿಳೆ, ಹುಳಿಯಾರು7-ಬಿಸಿಎಂ ಅ , ಜನರಲ್, ಹುಳಿಯಾರು8- ಎಸ್ಸಿ, ಬಿಸಿಎಂ ಅ, ಬಿಸಿಎಂ ಬ, ಹುಳಿಯಾರು9-ಬಿಸಿಎಂ ಅ ಮಹಿಳೆ, ಜನರಲ್, ಜನರಲ್ ಮಹಿಳೆ, ಹುಳಿಯಾರು10- ಬಿಸಿಎಂ ಅ, ಜನರಲ್, ಜನರಲ್ ಮಹಿಳೆ, ಹುಳಿಯಾರು11- ಬಿಸಿಎಂ ಬ ಮಹಿಳೆ, ಜನರಲ್, ಹುಳಿಯಾರು12- ಜನರಲ್, ಜನರಲ್ ಮಹಿಳೆ, ಹುಳಿಯಾರು13-ಬಿಸಿಎಂ ಅ, ಜನರಲ್ ಮಹಿಳೆ, ಜನರಲ್2.
ಯಳನಡು(17ಸ್ಥಾನ): ಯಳನಡು1- ಎಸ್ಟಿ ಮಹಿಳೆ, ಬಿಸಿಎಂ ಅ ಮಹಿಳೆ, ಜನರಲ್, ಯಳನಡು2-ಬಿಸಿಎಂ ಅ, ಬಿಸಿಎಂ ಬ, ಜನರಲ್, ಜನರಲ್ ಮಹಿಳೆ, ಸಿಂಗಾಪುರ-ಬಿಸಿಎಂ ಅ, ಜನರಲ್, ತಮ್ಮಡಿಹಳ್ಳಿ1-ಬಿಸಿಎಂ ಅ, ಬಿಸಿಎಂ ಅ ಮಹಿಳೆ, ಜನರಲ್, ಜನರಲ್ ಮಹಿಳೆ, ತಮ್ಮಡಿಹಳ್ಳಿ2- ಎಸ್ಸಿ ಮಹಿಳೆ, ಜನರಲ್, ಜನರಲ್ ಮಹಿಳೆ, ಕೆರೆಸೂರಗೊಂಡನಹಳ್ಳಿ- ಜನರಲ್.
ಕೋರಗೆರೆ(15ಸ್ಥಾನ): ಕೋರಗೆರೆ1- ಎಸ್ಸಿ, ಜನರಲ್, ಕೋರಗೆರೆ2-ಬಿಸಿಎಂ ಅ, ಜನರಲ್ ಮಹಿಳೆ, ಭಟ್ಟರಹಳ್ಳಿ- ಎಸ್ಸಿ ಮಹಿಳೆ, ಬಿಸಿಎಂ ಅ, ಬಿಸಿಎಂ ಅ ಮಹಿಳೆ, ಮೋಟಿಹಳ್ಳಿ1- ಎಸ್ಸಿ ಮಹಿಳೆ, ಬಿಸಿಎಂ ಬ, ಜನರಲ್ ಮಹಿಳೆ, ಮೋಟಿಹಳ್ಳಿ2- ಎಸ್ಸಿ, ಬರಗೀಹಳ್ಳಿ- ಎಸ್ಸಿ, ಎಸ್ಟಿ ಮಹಿಳೆ, ಬಿಸಿಎಂ ಅ ಮಹಿಳೆ, ಜನರಲ್.
ತಿಮ್ಲಾಪುರ(18ಸ್ಥಾನ) : ತಿಮ್ಲಾಪುರ1- ಎಸ್ಟಿ ಮಹಿಳೆ, ಜನರಲ್, ತಿಮ್ಲಾಪುರ2-ಬಿಸಿಎಂ ಅ, ಜನರಲ್, ಜನರಲ್ ಮಹಿಳೆ, ತಿಮ್ಲಾಪುರ3-ಬಿಸಿಎಂ ಅ, ಜನರಲ್ ಮಹಿಳೆ, ತೊರೆಸೂರಗೊಂಡನಹಳ್ಳಿ-ಬಿಸಿಎಂ ಅ ಮಹಿಳೆ, ಜನರಲ್, ಶೀಗೇಬಾಗಿ1- ಎಸ್ಸಿ ಮಹಿಳೆ, ಜನರಲ್, ಜನರಲ್ ಮಹಿಳೆ, ಶೀಗೇಬಾಗಿ2-ಬಿಸಿಎಂ ಅ ಮಹಿಳೆ, ಜನರಲ್, ನಂದಿಹಳ್ಳಿ-ಬಿಸಿಎಂ ಬ, ಬಿಸಿಎಂ ಅ, ಜನರಲ್, ಜನರಲ್ ಮಹಿಳೆ.
ದೊಡ್ಡಬಿದರೆ(18ಸ್ಥಾನ) : ದೊಡ್ಡಬಿದರೆ- ಎಸ್ಸಿ, ಬಿಸಿಎಂ ಅ ಮಹಿಳೆ, ಬಿಸಿಎಂ ಬ, ಜನರಲ್, ಚಿಕ್ಕಬಿದರೆ- ಎಸ್ಸಿ, ಬಿಸಿಎಂ ಅ, ಜನರಲ್, ಕಲ್ಲಹಳ್ಳಿ- ಜನರಲ್, ಭೈರಾಪುರ- ಎಸ್ಸಿ, ಜನರಲ್ ಮಹಿಳೆ, ಅವಳಗೆರೆ- ಎಸ್ಸಿ,ಬಿಸಿಎಂ ಅ, ಬಳ್ಳೆಕಟ್ಟೆ- ಎಸ್ಸಿ, ಎಸ್ಟಿ ಮಹಿಳೆ, ಬಿಸಿಎಂ ಅ ಮಹಿಳೆ, ಪೋಚಕಟ್ಟೆ- ಎಸ್ಸಿ, ಬಿಸಿಎಂ ಅ, ಜನರಲ್ ಮಹಿಳೆ.
ಬರಕನಾಳು(16ಸ್ಥಾನ) : ಬರಕನಾಳು- ಎಸ್ಸಿ ಮಹಿಳೆ, ಜನರಲ್, ಶಿಡ್ಲಕಟ್ಟೆ- ಎಸ್ಸಿ, ಬಿಸಿಎಂ ಅ ಮಹಿಳೆ, ಹಂದಿಗನಡು- ಎಸ್ಸಿ, ಎಸ್ಟಿ ಮಹಿಳೆ, ಎಸ್ಟಿ, ಜನರಲ್ ಮಹಿಳೆ. ಸಂಗೇನಹಳ್ಳಿ-ಬಿಸಿಎಂ ಅ, ಜನರಲ್ ಮಹಿಳೆ. ದೊಡ್ಡಬೆಳವಾಡಿ- ಎಸ್ಸಿ ಮಹಿಳೆ, ಎಸ್ಟಿ, ಬಿಸಿಎಂ ಅ, ಜನರಲ್, ಎರೇಹಳ್ಳಿ-ಬಿಸಿಎಂ ಅ ಮಹಿಳೆ, ಬಿಸಿಎಂ ಬ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.