ವಿಷಯಕ್ಕೆ ಹೋಗಿ

ಪೋಟೊ ಕ್ಯಾಪ್ಷನ್

ಚಿ.ನಾ.ಹಳ್ಳಿ ಕ್ಷೇತ್ರದ ಶಾಸಕರಾಗಿ 2ನೇ ಬಾರಿ ಆಯ್ಕೆಯಾದ ಜೆಡಿಎಸ್ ನ ಸಿ.ಬಿ.ಸುರೇಶ್ ಬಾಬು ಹುಳಿಯಾರಿನ ಶ್ರೀ ದುರ್ಗಮ್ಮ ದೇವಿ ಸನ್ನಿಧಿಗೆ ತಮ್ಮ ಕಾರ್ಯಕರ್ತರೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದರು.    

ಕಾಂಗ್ರೆಸ್ ಬಹುಮತ ಪಡೆದು ಸಿದ್ದರಾಮಯ್ಯನವರಿಗೆ ಸಿಎಂ ಸ್ಥಾನ ನೀಡಿರುವ ಹಿನ್ನಲೆಯಲ್ಲಿ ಹುಳಿಯಾರಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಧನುಷ್ ರಂಗನಾಥ್,ಎಲ್.ಆರ್.ಚಂದ್ರಶೇಖರ್,ಹೊಸಳ್ಳಿ ಅಶೋಕ್,ಸಿದ್ದರಾಮಯ್ಯ ನೇತೃತ್ವದಲ್ಲಿ ಬೈಕ್ ನಲ್ಲಿ ಮೆರವಣಿಗೆ ನಡೆಸಿ,ಸಂಭ್ರಮಿಸಿದರು.

ಕಾಮೆಂಟ್‌ಗಳು