ಹೃದಯಾಘಾತದಿಂದ ಸಾವನಪ್ಪಿದ ಹುಳಿಯಾರು ಎಎಸೈ ಈರಮರಿಯಪ್ಪ
ಮೃತದೇಹವನ್ನು ಹುಳಿಯಾರು ಪೋಲಿಸ್ ಠಾಣೆ ಮುಂದೆ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು.ತಹಸಿಲ್ದಾರ್ ಕಾಂತರಾಜು,ಸಿಪಿಐ ರವಿಪ್ರಸಾದ್,ಹುಳಿಯಾರು ಪಿಎಸೈ ಪಾರ್ವತಿಯಾದವ್,ಹಂದನಕೆರೆ ಪಿಎಸೈ ಲಕ್ಷೀಪತಿ, ಸಹೋದ್ಯೋಗಿಗಳು ಸೇರಿದಂತೆ ರೈತಸಂಘದ ಕೆಂಕೆರೆಸತೀಶ್,ಕೆ.ಪಿ.ಮಲ್ಲೇಶ್,ಬಿಜೆಪಿ ಮುಖಂಡರಾದ ದಬ್ಬಗುಂಟೆ ರವಿಕುಮಾರ್,ತಾಪಂ ಸದಸ್ಯ ಶಿವನಂಜಪ್ಪ,ಜೆಡಿಎಸ್ ಮುಖಂಡ ನಂದಿಹಳ್ಳಿ ಶಿವಣ್ಣ,ಸೈಯದ್ ಜಲಾಲ್ ಸಾಬ್,ವಕೀಲ ಸದಾಶಿವು, ವಕೀಲ ವಿಶ್ವನಾಥ್,ಬಸ್ ಏಜೆಂಟ್ ಸಂಘದ ಕಾರ್ಯದಶಿ೯ ವಿಶ್ವನಾಥ್ ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಮೃತರ ಅಂತಿಮ ದರ್ಶನ ಪಡೆದರು. ನಂತರ ಹುಟ್ಟೂರಾದ ಶಿರಾ ತಾಲ್ಲೂಕ್ ಯರಗುಂಟೆ ಪಕ್ಕದ ರತ್ನಸಂದ್ರ ಗ್ರಾಮಕ್ಕೆ ಕಳುಹಿಸಿಕೊಡಲಾಯಿತು.ಸಂಜೆ ಸಕಾ೯ರಿ ಮರ್ಯಾದೆಯೊಂದಿಗೆ ಅವರ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ