| ಆಟವಾಡುವಾಗ ಕೈಮುರಿದು ಕೊಂಡ ಎಂಪಿಎಸ್ ಶಾಲೆಯ ವಿದ್ಯಾರ್ಥಿಗೆ ಹುಳಿಯಾರಿನ ಕರ್ನಾಟಕ ರಕ್ಷಣಾ ವೇದಿಯವರು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ಜನ್ಮದಿನದ ಅಂಗವಾಗಿ ಸಾವಿರೂ ನಗದು ಹಾಗೂ ನೋಟ್ ಪುಸ್ತಕ ವಿತರಿಸಿದರು. ಅಧ್ಯಕ್ಷ ಕೋಳಿಶ್ರೀನಿವಾಸ್, ಚನ್ನಬಸವಯ್ಯ, ದಯಾನಂದ್,ಸಿದ್ದು,ಹರೀಶ್,ಮುರುಳಿ,ನವೀನ್ ಇತರರಿದ್ದಾರೆ. |
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ