ಹುಳಿಯಾರುಪಟ್ಟಣದ ೮ ನೇ ವಾರ್ಡಿನ ಗಜಾನನ ದೇವಸ್ಥಾನದ ಬಳಿ ಹೊಸದಾಗಿ ಬೊರೆವೆಲ್ ಕೊರೆಯಿಸಿ ಪೈಪ್ಲೈನ್ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಮಿನಿ ಟ್ಯಾಂಕಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ೮ ನೇ ಬ್ಲಾಕಿನ ಗ್ರಾಪಂಸದಸ್ಯರುಗಳಾದ ಎಸ್.ಪುಟ್ಟರಾಜು,ಕೆಂಪಮ್ಮ, ಮಾಮಾ ಜಿಗ್ಮಿ ಹಾಗೂ ಜಯಮ್ಮ ಮಂಜುನಾಥ್ ,ಗ್ರಾಪಂ ಅಧ್ಯಕ್ಷೆ ಗೀತಾ,ಜಿಪಂ ಸದಸ್ಯೆ ಮಂಜುಳಾ,ತಾಪಂ ಸದಸ್ಯೆ ಬೀಬಿ ಫಾತಿಮಾ,ಉಪಾಧ್ಯಕ್ಷ ಗಣೇಶ್, ವಾರ್ಡಿನ ಹಿರಿಯರು ಹಾಗೂ ಮುತುವಲ್ಲಿಗಳಾದ ಬೈಜುಸಾಬ್, ಜಬೀಸಾಬ್,ಸದಸ್ಯರುಗಳಾದ ಪುಟ್ಟಮ್ಮ,ಸಿದ್ದಗಂಗಮ್ಮ ಮುಂತಾದವರು ಉಪಸ್ಥಿತರಿದ್ದರು
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ