ಹುಳಿಯಾರು: ಇಲ್ಲಿನ ಶ್ರೀಪ್ರಸನ್ನ ಗಣಪತಿ ದೇವಾಲಯದಲ್ಲಿನ ಹಣದ ಹುಂಡಿಯನ್ನು ಕದೊಯ್ದಿರುವ ಘಟನೆ ಗುರುವಾರ ಮುಂಜಾನೆ ಜರುಗಿದೆ
ಬುಧವಾರ ರಾತ್ರಿ ಆರ್ಕೆಸ್ಟ್ರಾ ಕಾರ್ಯಕ್ರಮದ ಹಿನ್ನಲೆಯಲ್ಲಿ ದೇವಲಯ ಸಮಿತುಯವರು ನಸುಕು ೩ ಗಂಟೆಯವರೆಗೂ ದೇವಾಲಯದಲ್ಲೆ ಇದ್ದು ನಂತರ ಮನೆಗೆ ತೆರಳಿಸ ಸಂದರ್ಭದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಹಿಂಭಾಗದ ಬಾಗಿಲಿನಿಂದ ಪ್ರವೇಶ ಮಾಡಿರುವ ಕಳ್ಳರು ದೇವಾಲಯ ಹಜಾರದಲ್ಲಿದ್ದ ಹಣದ ಹುಂಡಿಯನ್ನು ಮಾತ್ರ ಕದೊಯ್ದಿದ್ದಾರೆ. ಹುಂಡಿಯಲ್ಲಿ ಸುಮಾರು ೫೦ ಸಾವಿರದವರೆಗೂ ಹಣವಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ