📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........
ನರೇಂದ್ರಬಾಬು ಹುಳಿಯಾರು
9448760070
ಈ ಬ್ಲಾಗ್ ಅನ್ನು ಹುಡುಕಿ
ಚಿನ್ನ ಬೆಳ್ಳಿ ವರ್ತಕರು ಮತ್ತು ಕೆಲಸಗಾರ ಸಂಘದ ಪ್ರತಿಭಟನೆ
ಹುಳಿಯಾರು , ಚಿನಾಹಳ್ಳಿ , ಕೆ.ಬಿ .ಕ್ರಾಸ್ ಚಿನ್ನ ಬೆಳ್ಳಿ ವರ್ತಕರು ಮತ್ತು ಕೆಲಸಗಾರ ಸಂಘವು ಕೇಂದ್ರ ಸರ್ಕಾರದ ಅಬ್ಕಾರಿ ನೀತಿ ವಿರುದ್ಧ ಬಂದ್ ಆಚರಿಸುವ ಮೂಲಕ ಪ್ರತಿಭಟಿನೆ ನಡೆಸಿ ಚಿಕ್ಕನಾಯಕನಹಳ್ಳಿಯ ತಾಲ್ಲೂಕ್ ಆಡಳಿತಕ್ಕೆ ಮನವಿ ಸಲ್ಲಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ