ವಿಷಯಕ್ಕೆ ಹೋಗಿ

ವಿನಾಶದ ಅಂಚಿನಲ್ಲಿ ದೇಶಿಕಲೆಗಳು : ಜಿ.ಪಂ,ಮಂಜುಳಾ

      ಪಸ್ತುತದ ದಿನಗಳಲ್ಲಿ ದೇಶಿಕಲೆಗಳು ವಿನಾಶದ ಅಂಚಿನಲ್ಲಿದ್ದು, ಜಾನಪದ ಕಲೆಗಳು ಅವಸಾನದ ಹಂತದಲ್ಲಿವೆ ಎಂದು ಜಿ.ಪಂ.ಸದಸ್ಯೆ ಮಂಜುಳಾ ವಿಷಾದಿಸಿದರು.
ಹುಳಿಯಾರಿನಲ್ಲಿ ನಡೆದ ಜಾನಪದ ಸಿರಿ ಸಿಂಚನ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.
           ಪಟ್ಟಣದಲ್ಲಿ ನಡೆದ ಜಾನಪದ ಸಿರಿ ಸಿಂಚನ ಕಾರ್ಯಕ್ರ್ಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಪ್ರತಿಭಾಪುರಸ್ಕಾರ ವಿತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ಸದಸ್ಯೆ ಸಿದ್ದಗಂಗಮ್ಮ, ಲ.ಪು.ಕರಿಯಪ್ಪ, ಗವಿರಂಗಯ್ಯ, ಕಿರುತೆರೆ ಕಲಾವಿದ ಗೌಡಿ,ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು