ವಿಷಯಕ್ಕೆ ಹೋಗಿ

ರಸ್ತೆ ಡಾಂಬರಿಕರಣಕ್ಕೆ ಸಿಬಿಎಸ್ ಚಾಲನೆ

ಹುಳಿಯಾರು ಹೋಬಳಿ ಕಲ್ಲೇನಹಳ್ಳಿ ಕ್ರಾಸ್ ನಿಂದ ಪಿಲಾಲಿವರೆಗಿನ ರಸ್ತೆಯ ಡಾಂಬರೀಕರಣಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಚಾಲನೆ ನೀಡಿದರು. ತಹಸೀಲ್ದಾರ್ ಕಾಮಾಕ್ಷಮ್ಮ ಹಾಗೂ ಇತರರಿದ್ದಾರೆ.

ಕಾಮೆಂಟ್‌ಗಳು