ಹುಳಿಯಾರು: ಗ್ರಾಮಪಂಚಾಯ್ತಿಯ ೩ ನೇ ವಾರ್ಡ್ ನ ಸದಸ್ಯರಾಗಿದ್ದ ಶ್ರೀನಿವಾಸ್ ಅವರ ಅಕಾಲಿಕ ಮರಣದಿಂದ ತೆರನಾಗಿದ್ದ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಸೈಯದ್ ಮಹಬೂಬ್ ಒಟ್ಟು ೧೫೭ ಮತ ಪಡೆದು ಆಯ್ಕೆಯಾಗಿದ್ದಾರೆ.
![]() |
ಸೈಯದ್ ಮಹಬೂಬ್ . |
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಈ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದಿದ್ದು, ಚುನಾವಣಾ ಕಣದಲ್ಲೊ ಒಟ್ಟು ೪ ಜನ ಅಭ್ಯರ್ಥಿಗಳಿದ್ದರು. ಈ ಪೈಕಿ ಸೈಯದ್ ಮಹಬೂಬ್ ತನ್ನ ಸಮೀಪ ಸ್ಪರ್ಧಿ ಉಮೇಶ್ ಗಿಂತ ೭ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ