ವಿಷಯಕ್ಕೆ ಹೋಗಿ

ಚಿ.ನಾ.ಹಳ್ಳಿ ತಾಲ್ಲೂಕಿನ ಎಲ್ಲಾ ಗ್ರಾಪಂ ಅಧ್ಯಕ್ಷ -ಉಪಾಧ್ಯಕ್ಷರುಗಳ ಆಯ್ಕೆ

ಚಿಕ್ಕನಾಯಕನಹಳ್ಳಿ: ತಾಲೂಕಿನ ೨೮ ಗ್ರಾಮಪಂಚಾಯಿತಿಗಳ ಅಧ್ಯಕ್ಷ , ಉಪಾಧ್ಯಕ್ಷರ ಮೀಸಲು ನಿಗದಿ ಆಯ್ಕೆ ಪ್ರಕ್ರಿಯೆ ನಡೆದು, ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ.

೧.ದಸೂಡಿ- ಅಧ್ಯಕ್ಷರು ಪರಿಶಿಷ್ಟ ಜಾತಿ (ಮ),ಉಪಾಧ್ಯಕ್ಷ ಸಾಮಾನ್ಯ,
೨.ಹೊಯ್ಸಲಕಟ್ಟೆ- ಅಧ್ಯಕ್ಷ ಸಾಮಾನ್ಯ (ಮ),ಉಪಾಧ್ಯಕ್ಷ ಪರಿಶಿಷ್ಟ ಜಾತಿ(ಮ)
೩.ಗಾಣದಾಳು -ಅಧ್ಯಕ್ಷರು ಪ.ಜಾ.(ಮ), ಉಪಾಧ್ಯಕ್ಷರು ಸಾಮಾನ್ಯ .
೪.ಕೆಂಕೆರೆ- ಅಧ್ಯಕ್ಷರು ಬಿಸಿಎಂ ,(ಬಿ) (ಮ),ಉಪಾಧ್ಯಕ್ಷರು ಸಾಮಾನ್ಯ
೫. ಹುಳಿಯಾರು-ಅಧ್ಯಕ್ಷರು ಸಾಮಾನ್ಯ(ಮ) ,ಉಪಾಧ್ಯಕ್ಷರು ಪ.ಜಾ.
೬.ಯಳನಡು-ಅಧ್ಯಕ್ಷರು ಸಾಮಾನ್ಯ, ಉಪಾಧ್ಯಕ್ಷರು ಸಾಮಾನ್ಯ (ಮ)
೭.ಕೋರಗೆರೆ- ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಪ.ಪಂ.(ಮ)
೮.ದೊಡ್ಡಎಣ್ಣೇಗೆರೆ- ಅಧ್ಯಕ್ಷರು ಸಾಮಾನ್ಯ (ಮ) ಉಪಾಧ್ಯಕ್ಷರು ಪ.ಜಾ .
೯.ಹಂದನಕೆರೆ- ಅಧ್ಯಕ್ಷರು ಪ.ಜಾ. ,ಉಪಾಧ್ಯಕ್ಷರು ಬಿಸಿಎಂ,(ಎ) (ಮ).
೧೦.ಚೌಳಕಟ್ಟೆ- ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಪ.ಪಂ.(ಮ)
೧೧ ತಿಮ್ಲಾಪುರ- ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಬಿಸಿಎಂ,ಎ .
೧೨.ದೊಡ್ಡಬಿದರೆ- ಅಧ್ಯಕ್ಷರು ಸಾಮಾನ್ಯ(ಮ) ಉಪಾಧ್ಯಕ್ಷರು ಸಾಮಾನ್ಯ
೧೩.ಬರಕನಾಳು. ಅಧ್ಯಕ್ಷರು ಪ.ಜಾ,ಉಪಾಧ್ಯಕ್ಷರು ಸಾಮಾನ್ಯ(ಮ) .
೧೪.ತಿಮ್ಮನಹಳ್ಳಿ-ಅಧ್ಯಕ್ಷರು ಸಾಮಾನ್ಯ(ಮ) ಉಪಾಧ್ಯಕ್ಷರು ಪ.ಜಾ.(ಮ) .
೧೫.ರಾಮನಹಳ್ಳಿ- ಅಧ್ಯಕ್ಷರು ಪ.ಜಾ.(ಮ) ಉಪಾಧ್ಯಕ್ಷರು ಸಾಮಾನ್ಯ
೧೬.ಕಂದಿಕೆರ- ಅಧ್ಯಕ್ಷರು ಸಾಮಾನ್ಯ (ಮ) ಉಪಾಧ್ಯಕ್ಷರು ಪ.ಜಾ.
೧೭.ಬೆಳಗುಲಿ- ಅಧ್ಯಕ್ಷರು ಬಿಸಿಎ,ಎ.ಉಪಾಧ್ಯಕ್ಷರು ಸಾಮಾನ್ಯ(ಮ) .
೧೮ ಬರಗೂರು-ಅಧ್ಯಕ್ಷರು ಸಾಮಾನ್ಯ, ಉಪಾಧ್ಯಕ್ಷರು ಸಾಮಾನ್ಯ (ಮ).
೧೯ ಮತಿಘಟ್ಟ- ಅಧ್ಯಕ್ಷರು ಬಿಸಿಎಂ,ಎ ,ಉಪಾಧ್ಯಕ್ಷರು ಸಾಮಾನ್ಯ(ಮ).
೨೦ ಮಲ್ಲೀಗೆರೆ-ಅಧ್ಯಕ್ಷರು ಬಿಸಿಎಂ(ಎ) (ಮ) ಉಪಾಧ್ಯಕ್ಷರು ಸಾಮಾನ್ಯ.
೨೧.ಕುಪ್ಪೂರು- ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಬಿಸಿಎಂ(ಎ)
೨೨.ಶೆಟ್ಟೀಕೆರೆ- ಅಧ್ಯಕ್ಷರು ಪ.ಪಂ.,ಉಪಾಧ್ಯಕ್ಷರು ಬಿಸಿಎಂ (ಬಿ)(ಮ).
೨೩ ದುಗಡೀಹಳ್ಳಿ- ಅಧ್ಯಕ್ಷರು ಬಿಸಿಎಂ(ಎ)(ಮ) ,ಉಪಾಧ್ಯಕ್ಷರು ಪ.ಪಂ.
೨೪ ಮುದ್ದೇನಹಳ್ಳಿಃ ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಪ.ಜಾ.(ಮ)
೨೫ ಹೊನ್ನೇಬಾಗಿ -ಅಧ್ಯಕ್ಷರು ಪ.ಪಂ.(ಮ) ಉಪಾಧ್ಯಕ್ಷರು ಸಾಮಾನ್ಯ.
೨೬ ತೀರ್ಥಪುರ-ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಸಾಮಾನ್ಯ(ಮ)
೨೭ ಗೋಡೇಕೆರೆ- ಅಧ್ಯಕ್ಷರು ಪ.ಪಂ.(ಮ) ಉಪಾಧ್ಯಕ್ಷರು ಸಾಮಾನ್ಯ.
೨೮ ಜೆ.ಸಿ.ಪುರ- ಅಧ್ಯಕ್ಷರು ಪ.ಜಾ.ಉಪಾಧ್ಯಕ್ಷರು ಬಿಸಿಎಂ(ಎ)(ಮ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...