ವಿಷಯಕ್ಕೆ ಹೋಗಿ

ಚಿ.ನಾ.ಹಳ್ಳಿ ತಾಲ್ಲೂಕಿನ ಎಲ್ಲಾ ಗ್ರಾಪಂ ಅಧ್ಯಕ್ಷ -ಉಪಾಧ್ಯಕ್ಷರುಗಳ ಆಯ್ಕೆ

ಚಿಕ್ಕನಾಯಕನಹಳ್ಳಿ: ತಾಲೂಕಿನ ೨೮ ಗ್ರಾಮಪಂಚಾಯಿತಿಗಳ ಅಧ್ಯಕ್ಷ , ಉಪಾಧ್ಯಕ್ಷರ ಮೀಸಲು ನಿಗದಿ ಆಯ್ಕೆ ಪ್ರಕ್ರಿಯೆ ನಡೆದು, ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ.

೧.ದಸೂಡಿ- ಅಧ್ಯಕ್ಷರು ಪರಿಶಿಷ್ಟ ಜಾತಿ (ಮ),ಉಪಾಧ್ಯಕ್ಷ ಸಾಮಾನ್ಯ,
೨.ಹೊಯ್ಸಲಕಟ್ಟೆ- ಅಧ್ಯಕ್ಷ ಸಾಮಾನ್ಯ (ಮ),ಉಪಾಧ್ಯಕ್ಷ ಪರಿಶಿಷ್ಟ ಜಾತಿ(ಮ)
೩.ಗಾಣದಾಳು -ಅಧ್ಯಕ್ಷರು ಪ.ಜಾ.(ಮ), ಉಪಾಧ್ಯಕ್ಷರು ಸಾಮಾನ್ಯ .
೪.ಕೆಂಕೆರೆ- ಅಧ್ಯಕ್ಷರು ಬಿಸಿಎಂ ,(ಬಿ) (ಮ),ಉಪಾಧ್ಯಕ್ಷರು ಸಾಮಾನ್ಯ
೫. ಹುಳಿಯಾರು-ಅಧ್ಯಕ್ಷರು ಸಾಮಾನ್ಯ(ಮ) ,ಉಪಾಧ್ಯಕ್ಷರು ಪ.ಜಾ.
೬.ಯಳನಡು-ಅಧ್ಯಕ್ಷರು ಸಾಮಾನ್ಯ, ಉಪಾಧ್ಯಕ್ಷರು ಸಾಮಾನ್ಯ (ಮ)
೭.ಕೋರಗೆರೆ- ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಪ.ಪಂ.(ಮ)
೮.ದೊಡ್ಡಎಣ್ಣೇಗೆರೆ- ಅಧ್ಯಕ್ಷರು ಸಾಮಾನ್ಯ (ಮ) ಉಪಾಧ್ಯಕ್ಷರು ಪ.ಜಾ .
೯.ಹಂದನಕೆರೆ- ಅಧ್ಯಕ್ಷರು ಪ.ಜಾ. ,ಉಪಾಧ್ಯಕ್ಷರು ಬಿಸಿಎಂ,(ಎ) (ಮ).
೧೦.ಚೌಳಕಟ್ಟೆ- ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಪ.ಪಂ.(ಮ)
೧೧ ತಿಮ್ಲಾಪುರ- ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಬಿಸಿಎಂ,ಎ .
೧೨.ದೊಡ್ಡಬಿದರೆ- ಅಧ್ಯಕ್ಷರು ಸಾಮಾನ್ಯ(ಮ) ಉಪಾಧ್ಯಕ್ಷರು ಸಾಮಾನ್ಯ
೧೩.ಬರಕನಾಳು. ಅಧ್ಯಕ್ಷರು ಪ.ಜಾ,ಉಪಾಧ್ಯಕ್ಷರು ಸಾಮಾನ್ಯ(ಮ) .
೧೪.ತಿಮ್ಮನಹಳ್ಳಿ-ಅಧ್ಯಕ್ಷರು ಸಾಮಾನ್ಯ(ಮ) ಉಪಾಧ್ಯಕ್ಷರು ಪ.ಜಾ.(ಮ) .
೧೫.ರಾಮನಹಳ್ಳಿ- ಅಧ್ಯಕ್ಷರು ಪ.ಜಾ.(ಮ) ಉಪಾಧ್ಯಕ್ಷರು ಸಾಮಾನ್ಯ
೧೬.ಕಂದಿಕೆರ- ಅಧ್ಯಕ್ಷರು ಸಾಮಾನ್ಯ (ಮ) ಉಪಾಧ್ಯಕ್ಷರು ಪ.ಜಾ.
೧೭.ಬೆಳಗುಲಿ- ಅಧ್ಯಕ್ಷರು ಬಿಸಿಎ,ಎ.ಉಪಾಧ್ಯಕ್ಷರು ಸಾಮಾನ್ಯ(ಮ) .
೧೮ ಬರಗೂರು-ಅಧ್ಯಕ್ಷರು ಸಾಮಾನ್ಯ, ಉಪಾಧ್ಯಕ್ಷರು ಸಾಮಾನ್ಯ (ಮ).
೧೯ ಮತಿಘಟ್ಟ- ಅಧ್ಯಕ್ಷರು ಬಿಸಿಎಂ,ಎ ,ಉಪಾಧ್ಯಕ್ಷರು ಸಾಮಾನ್ಯ(ಮ).
೨೦ ಮಲ್ಲೀಗೆರೆ-ಅಧ್ಯಕ್ಷರು ಬಿಸಿಎಂ(ಎ) (ಮ) ಉಪಾಧ್ಯಕ್ಷರು ಸಾಮಾನ್ಯ.
೨೧.ಕುಪ್ಪೂರು- ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಬಿಸಿಎಂ(ಎ)
೨೨.ಶೆಟ್ಟೀಕೆರೆ- ಅಧ್ಯಕ್ಷರು ಪ.ಪಂ.,ಉಪಾಧ್ಯಕ್ಷರು ಬಿಸಿಎಂ (ಬಿ)(ಮ).
೨೩ ದುಗಡೀಹಳ್ಳಿ- ಅಧ್ಯಕ್ಷರು ಬಿಸಿಎಂ(ಎ)(ಮ) ,ಉಪಾಧ್ಯಕ್ಷರು ಪ.ಪಂ.
೨೪ ಮುದ್ದೇನಹಳ್ಳಿಃ ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಪ.ಜಾ.(ಮ)
೨೫ ಹೊನ್ನೇಬಾಗಿ -ಅಧ್ಯಕ್ಷರು ಪ.ಪಂ.(ಮ) ಉಪಾಧ್ಯಕ್ಷರು ಸಾಮಾನ್ಯ.
೨೬ ತೀರ್ಥಪುರ-ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಸಾಮಾನ್ಯ(ಮ)
೨೭ ಗೋಡೇಕೆರೆ- ಅಧ್ಯಕ್ಷರು ಪ.ಪಂ.(ಮ) ಉಪಾಧ್ಯಕ್ಷರು ಸಾಮಾನ್ಯ.
೨೮ ಜೆ.ಸಿ.ಪುರ- ಅಧ್ಯಕ್ಷರು ಪ.ಜಾ.ಉಪಾಧ್ಯಕ್ಷರು ಬಿಸಿಎಂ(ಎ)(ಮ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...